ಅಭಿನಂದನ್‌ ನಮ್ಮ ವಿಮಾನನ್ನೇನೂ ಉರುಳಿಸಿಲ್ಲ- ನಾವು ಶಾಂತಿಪ್ರಿಯರು, ಅದಕ್ಕಾಗಿ ಅವರನ್ನು ಬಿಟ್ಟೇವಷ್ಟೇ ಎಂದ ಪಾಕ್‌

ನವದೆಹಲಿ: 2019ರಲ್ಲಿ ಬಾಲಾಕೋಟ್‌ನಲ್ಲಿ ವೈಮಾನಿಕ ದಾಳಿ ನಡೆಸಿದ್ದ ಭಾರತ, ಪಾಕಿಸ್ತಾನಕ್ಕೆ ಸೇರಿದ್ದ ಅತ್ಯಾಧುನಿಕ ಎಫ್-16 ಫೈಟರ್ ಜೆಟ್ ಅನ್ನು ಹೊಡೆದುರುಳಿಸಿ ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸಿತ್ತು. ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಫೆಬ್ರವರಿ 26 ರಂದು ಭಾರತೀಯ ವಾಯುಪಡೆ ಬಾಲಾಕೋಟ್‌ನಲ್ಲಿರುವ ಜೈಶ್-ಎ-ಮಹಮ್ಮದ್ ಉಗ್ರಗಾಮಿ ನೆಲೆಯ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ವಿಂಗ್‌ ಕಮಾಂಡರ್ ಅಭಿನಂದನ್ ವರ್ಧಮಾನ್ ಪಾಕ್‌ಗೆ ಸೇರಿದ ಎಫ್-16 ಫೈಟರ್ ಜೆಟ್ ಅನ್ನು ಹೊಡೆದುರುಳಿಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಈಚೆಗಷ್ಟೇ ರಾಷ್ಟ್ರಪತಿಯವರು … Continue reading ಅಭಿನಂದನ್‌ ನಮ್ಮ ವಿಮಾನನ್ನೇನೂ ಉರುಳಿಸಿಲ್ಲ- ನಾವು ಶಾಂತಿಪ್ರಿಯರು, ಅದಕ್ಕಾಗಿ ಅವರನ್ನು ಬಿಟ್ಟೇವಷ್ಟೇ ಎಂದ ಪಾಕ್‌