ಆಕ್ಸಿಜನ್‌ ಪೂರೈಕೆ ಮಾಡ್ತೇನೆಂದು ಲೇಡಿ ಪೊಲೀಸ್‌ಗೇ ಟೋಪಿ ಹಾಕಿದ ಖದೀಮ- 9 ಸಾವಿರ ಗುಳುಂ

ಬೆಂಗಳೂರು: ಕರೊನಾ ಮಹಾಮಾರಿ ಮಾನವ ಕುಲವನ್ನೇ ಕಾಡುತ್ತಿದ್ದರೇ ಇತ್ತ ಸೈಬರ್​ ಕಳ್ಳರು ಕೋವಿಡ್​ನೇ ಬಂಡವಾಳ ಮಾಡಿಕೊಂಡು ಅಮಾಯಕರಿಗೆ ವಂಚನೆ ಮಾಡುತ್ತಿದ್ದಾರೆ. ತುರ್ತು ಸಮಯದಲ್ಲಿ ಆಕ್ಸಿಜನ್​ ಸಿಲಿಂಡರ್​ ಪೂರೈಕೆ ಮಾಡುವುದಾಗಿ ಮಹಿಳಾ ಪೊಲೀಸ್​ನಿಂದ 9 ಸಾವಿರ ರೂ. ಪಡೆದು ಸೈಬರ್​ ಕಳ್ಳ ಮೋಸ ಮಾಡಿದ್ದು, ಉತ್ತರ ವಿಭಾಗ ಸಿಇಎನ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇ 4ರಂದು ಮಹಿಳಾ ಪೊಲೀಸ್​ ಮೊಬೈಲ್​ಗೆ ದುರ್ಗಾ ಆಕ್ಸಿಜನ್​ ಸಪ್ಲೆಯರ್ಸ್​ ಕಂಪನಿ ಹೆಸರಿನಲ್ಲಿ ಾರ್ವಡ್​ ಸಂದೇಶ ಬಂದಿದೆ. ಅದರಲ್ಲಿ 7,500 ರೂ.ಗೆ 47 ಲೀಟರ್​ … Continue reading ಆಕ್ಸಿಜನ್‌ ಪೂರೈಕೆ ಮಾಡ್ತೇನೆಂದು ಲೇಡಿ ಪೊಲೀಸ್‌ಗೇ ಟೋಪಿ ಹಾಕಿದ ಖದೀಮ- 9 ಸಾವಿರ ಗುಳುಂ