ಮೂರೂವರೆ ಕೋಟಿ ರೂ. ತೆರಿಗೆ ಪಾವತಿಗೆ ಜಟಕಾವಾಲನಿಗೆ ನೋಟಿಸ್‌! ಈತನ ಹೆಸರಲ್ಲಿ 43 ಕೋಟಿ ವಹಿವಾಟು!

ಮಥುರಾ: ಉತ್ತರ ಪ್ರದೇಶದ ರಿಕ್ಷಾ ಚಾಲಕರೊಬ್ಬರಿಗೆ 3.48 ಕೋಟಿ ರೂಪಾಯಿ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ನೋಟಿಸ್‌ ನೀಡಿರುವ ಘಟನೆ ನಡೆದಿದೆ. ಲಕ್ಷ ರೂಪಾಯಿಯನ್ನೇ ನೋಡದ ತನಗೆ ಕೋಟಿಗಟ್ಟಲೆ ತೆರಿಗೆ ಪಾವತಿಗೆ ನೋಟಿಸ್‌ ನೋಡಿ ಆಟೋ ಚಾಲಕ ಕಕ್ಕಾಬಿಕ್ಕಿಯಾಗಿದ್ದಾನೆ. ಮಥುರಾದ ಬಾಕಾಳ್‌ಪುರದ ಅಮರ್ ಕಾಲೋನಿಯ ರಿಕ್ಷಾ ಚಾಲಕ ಪ್ರತಾಪ್ ಸಿಂಗ್ ಅವರಿಗೆ ಇಂಥದ್ದೊಂದು ನೋಟಿಸ್‌ ಬಂದಿದ್ದು, ಅವರು ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಆಗಿದ್ದೇನು? ಬ್ಯಾಂಕ್‌ಗೆ ಪ್ಯಾನ್‌ ಕಾರ್ಡ್ ನೀಡಬೇಕೆಂದು ತಿಳಿದಾಗ ಪ್ರತಾಪ್‌ ಸಿಂಗ್‌ … Continue reading ಮೂರೂವರೆ ಕೋಟಿ ರೂ. ತೆರಿಗೆ ಪಾವತಿಗೆ ಜಟಕಾವಾಲನಿಗೆ ನೋಟಿಸ್‌! ಈತನ ಹೆಸರಲ್ಲಿ 43 ಕೋಟಿ ವಹಿವಾಟು!