ಟೈಲರ್ ರುಂಡ ಕಡಿದು ತುಂಬಾ ಒಳ್ಳೆಯ ಕೆಲ್ಸ ಮಾಡಿದ್ದೀರಿ ಸಹೋದರರೇ… ​ ಭೇಷ್​ ಎಂದು ಪೋಸ್ಟ್​​: ಅರೆಸ್ಟ್​​

ಲಖನೌ: ರಾಜಸ್ಥಾನದ ಉದಯಪುರದಲ್ಲಿ ಟೈಲರ್​ ಕನ್ಹಯ್ಯಲಾಲ್​ ಅವರ ರುಂಡ ಕಡಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದೇಶಾದ್ಯಂತ ಭಾರಿ ಸಂಚನ ಸೃಷ್ಟಿಸಿದೆ. ಕೆಲ ಮುಸ್ಲಿಂ ಸಂಘಟನೆಗಳು ಸೇರಿದಂತೆ ಹಲವರು ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವಾಗಲೇ ನಿನ್ನೆಯಷ್ಟೇ ರಾಷ್ಟ್ರೀಯ ಕಿಸಾನ್​ ಸಂಘದ ಉಚ್ಚಾಟಿತ ಅಧ್ಯಕ್ಷ ರಾಕೇಶ್​ ಟಿಕಾಯತ್​ ಈ ಘಟನೆಯನ್ನು ಸಣ್ಣ ವಿಷಯ ಎಂದು ಕರೆದು ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇದೀಗ ಟೈಲರ್​ ಬರ್ಬರ ಹತ್ಯೆ ವಿಡಿಯೋ ಅನ್ನು ಶೇರ್​ ಮಾಡಿಕೊಂಡಿರುವ ಉತ್ತರ ಪ್ರದೇಶದ ಯೂಸುಫ್ ಖಾನ್ ಎಂಬಾತ … Continue reading ಟೈಲರ್ ರುಂಡ ಕಡಿದು ತುಂಬಾ ಒಳ್ಳೆಯ ಕೆಲ್ಸ ಮಾಡಿದ್ದೀರಿ ಸಹೋದರರೇ… ​ ಭೇಷ್​ ಎಂದು ಪೋಸ್ಟ್​​: ಅರೆಸ್ಟ್​​