9ನೇ ತರಗತಿವರೆಗೆ ಶಾಲೆ ನಡೆಯಲ್ಲ- ಸಚಿವ ಸುರೇಶ್​ಕುಮಾರ್​ ನೀಡಿರುವ ವಿವರ ಇಲ್ಲಿದೆ ನೋಡಿ…

ಬೆಂಗಳೂರು: ಕರೊನಾ ಹೊಸ ರೂಪದಲ್ಲಿ ಇದಾಗಲೇ ಎಲ್ಲೆಡೆ ತನ್ನ ಆರ್ಭಟ ಮುಂದುವರೆಸಿದೆ. ಕ್ಷಣ ಕ್ಷಣಕ್ಕೂ ಜನರಲ್ಲಿ ಆತಂಕ ಸೃಷ್ಟಿಸಿರುವ ಈ ಕರೊನಾದಿಂದಾಗಿ ಮತ್ತೆ ಶಾಲೆಗಳು ಮುಚ್ಚುವ ಪರಿಸ್ಥಿತಿ ತಲೆದೋರಿದೆ. ಈಗಷ್ಟೇ ರಾಜ್ಯಾದ್ಯಂತ ಶಾಲೆಗಳು ತೆರೆದಿದ್ದು, ನಿಧಾನವಾಗಿ ಮಕ್ಕಳು ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದರು. ಆದರೆ ಇದೀಗ ಕರೊನಾ ಮತ್ತಷ್ಟು ವಿಸ್ತಾರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವೇ ಶಾಲೆಗಳನ್ನು ಮುಚ್ಚಲು ನಿರ್ಧರಿಸಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ಅನಿವಾರ್ಯವಾಗಿದೆ. ಈ ಕುರಿತು ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಮಾಹಿತಿ ನೀಡಿದ್ದಾರೆ. 6 ರಿಂದ … Continue reading 9ನೇ ತರಗತಿವರೆಗೆ ಶಾಲೆ ನಡೆಯಲ್ಲ- ಸಚಿವ ಸುರೇಶ್​ಕುಮಾರ್​ ನೀಡಿರುವ ವಿವರ ಇಲ್ಲಿದೆ ನೋಡಿ…