ಬಿಜೆಪಿ ಸಚಿವ, ಸಂಸದರಿಗೆ ಮುಜುಗರ ತಂದ ವಡಾಪಾವ್! ತಿಂದು ಬಿಲ್ ಕೊಡದೇ ಪೇಚಿಗೆ ಸಿಲುಕಿದರು….
ಥಾಣೆ: ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ 5 ಮತ್ತು 6ನೇ ರೈಲು ಮಾರ್ಗಗಳ ಉದ್ಘಾಟನಾ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಹಾಜರಾಗಿದ್ದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಇತರ ಗಣ್ಯರು ಭಾರಿ ಟ್ರೋಲ್ ಆಗಿದ್ದಾರೆ. ರೈಲು ಮಾರ್ಗಗಳ ಉದ್ಘಾಟನಾ ಸಮಾರಂಭದ ನಂತರ ಅಶ್ವಿನಿ ವೈಷ್ಣವ್ ಅವರು ಇನ್ನಿತರ ಜತೆ ಹೋಟೆಲ್ ಒಂದರಲ್ಲಿ ವಡಾಪಾವ್ ತಿಂದು ಬಿಲ್ ಪಾವತಿ ಮಾಡದೇ ಹೋದದ್ದೇ ಮುಜುಗರಕ್ಕೆ ಕಾರಣವಾಗಿದೆ. ಆಗಿದ್ದೇನೆಂದರೆ, ಪ್ರಧಾನಿ ಜತೆ ಕಾರ್ಯಕ್ರಮದಲ್ಲಿ ಬಂದಿದ್ದ ಅವರು, … Continue reading ಬಿಜೆಪಿ ಸಚಿವ, ಸಂಸದರಿಗೆ ಮುಜುಗರ ತಂದ ವಡಾಪಾವ್! ತಿಂದು ಬಿಲ್ ಕೊಡದೇ ಪೇಚಿಗೆ ಸಿಲುಕಿದರು….
Copy and paste this URL into your WordPress site to embed
Copy and paste this code into your site to embed