ಮಾರಣಹೋಮಕ್ಕೆ ಸಿದ್ಧರಾಗಿದ್ದ ನಕ್ಸಲರು! ರೈಲು ಹಳಿ ಸ್ಫೋಟ; ಹೌರಾ- ಮುಂಬೈ ಸ್ತಬ್ಧ

ರಾಂಚಿ: ಮುಂಬೈ- ಹೌರಾ ರೈಲು ಹಳಿಯನ್ನು ಸ್ಫೋಟಿಸಿ ವಿಧ್ವಂಸಕ ಕೃತ್ಯ ಎಸಗಿದ್ದ ನಕ್ಸಲರು ಅಪಾರ ಮಂದಿಯ ಸಾವು-ನೋವಿಗೆ ಸನ್ನರಾಗಿದ್ಧ ಆಘಾತಕಾರಿ ಘಟನೆ ನಡೆದಿದೆ. ನಿನ್ನೆ (ಭಾನುವಾರ) ರಾತ್ರಿ ಜಾರ್ಖಂಡ್ ರಾಜ್ಯದ ಚಕ್ರಧರ್ಪುರ ವ್ಯಾಪ್ತಿಯ ಲೊಟಾಪಹಾಡ್ ಬಳಿಯಲ್ಲಿ ಈ ಘಟನೆ ನಡೆದಿದೆ. ಮುಂಬೈ- ಹೌರಾ ಮಾರ್ಗದ ರೈಲ್ವೇ ಹಳಿಯನ್ನು ಇವರು ಸ್ಫೋಟಿಸಿದ್ದಾರೆ. ಇದು ಮುಂಚೆಯೇ ತಿಳಿದುಬಂದ ಹಿನ್ನೆಲೆಯಲ್ಲಿ ಮಾರ್ಗದ ಎಲ್ಲಾ ರೈಲುಗಳನ್ನು ಸ್ಥಗಿತಗೊಳಿಸಲಾಯಿತು. ಇದರಿಂದ ಭಾರಿ ಅನಾಹುತವನ್ನು ತಪ್ಪಿಸಲಾಗಿದೆ. ನಕ್ಸಲರು ಅಜಾದ್‌ಹಿಂದ್ ಎಕ್ಸ್‌ಪ್ರೆಸ್‌ ರೈಲನ್ನು ಗುರಿಯಾಗಿಸಿಕೊಂಡಿದ್ದರು ಎಂದಿದ್ದಾರೆ. ನಕ್ಸಲರ … Continue reading ಮಾರಣಹೋಮಕ್ಕೆ ಸಿದ್ಧರಾಗಿದ್ದ ನಕ್ಸಲರು! ರೈಲು ಹಳಿ ಸ್ಫೋಟ; ಹೌರಾ- ಮುಂಬೈ ಸ್ತಬ್ಧ