‘ಆಸ್ಕರ್ ನನ್ನ ತಂದೆಯ ಕಾಲಿನ ಧೂಳಿಗೆ, ಭಾರತರತ್ನ ಅವರ ಉಗುರಿಗೆ, ಪ್ರಶಸ್ತಿಗಳು ನನ್ನ ಪಾದಕ್ಕೆ ಸಮ’
ಹೈದರಾಬಾದ್: ವಿವಾದಾತ್ಮಕ ಹೇಳಿಕೆ ನೀಡುವುದಕ್ಕೇ ಫೇಮಸ್ ಆಗಿರುವ, ಜತೆಗೆ ಇಂಥ ಹೇಳಿಕೆಯಿಂದಲೇ ಟ್ರೋಲ್ ಆಗುತ್ತಿರುವ ತೆಲುಗು ಹಿರಿಯ ನಟ, ರಾಜಕಾರಣಿ ಹಾಗೂ ಎನ್.ಟಿ.ರಾಮ ರಾವ್ ಅವರ ಪುತ್ರ ನಂದಮುರಿ ಬಾಲಕೃಷ್ಣ ಈಗ ಮತ್ತೊಂದು ಹೇಳಿಕೆ ನೀಡಿದ್ದು, ಜಾಲತಾಣದಲ್ಲಿ ಭಾರಿ ಕೋಪಕ್ಕೆ ಗುರಿಯಾಗಿದೆ. ಖಾಸಗಿ ವಾಹಿನಿಗೆ ಬಾಲಕೃಷ್ಣ ಅವರು ನೀಡಿರುವ ಸಂದರ್ಶನದಿಂದ ಇದೀಗ ಎಲ್ಲರೂ ಹುಬ್ಬೇರಿಸಿದ್ದಾರೆ. ಏಕೆಂದರೆ ಇವರು ಅತ್ಯುನ್ನತ ಪ್ರಶಸ್ತಿಗಳ ವಿರುದ್ಧವಾಗಿ ಮಾತನಾಡಿರುವುದು ಮಾತ್ರವಲ್ಲದೇ ಅವುಗಳನ್ನು ಅತ್ಯಂತ ಹೀನಾಯವಾಗಿ ಕಂಡಿದ್ದು, ಭಾರಿ ಟೀಕೆಗೆ ಗುರಿಯಾಗಿದೆ. ತೆಲುಗು ಚಿತ್ರರಂಗದ … Continue reading ‘ಆಸ್ಕರ್ ನನ್ನ ತಂದೆಯ ಕಾಲಿನ ಧೂಳಿಗೆ, ಭಾರತರತ್ನ ಅವರ ಉಗುರಿಗೆ, ಪ್ರಶಸ್ತಿಗಳು ನನ್ನ ಪಾದಕ್ಕೆ ಸಮ’
Copy and paste this URL into your WordPress site to embed
Copy and paste this code into your site to embed