ಪುತಿ ತುಡು ಎಂಬ ಬಾಲೆ ದ್ರೌಪದಿ ಮುರ್ಮು ಆಗಿದ್ಹೇಗೆ? ಹೆಸರಿನ ಗುಟ್ಟು ಬಿಚ್ಚಿಟ್ಟ ‘ಐತಿಹಾಸಿಕ’ ರಾಷ್ಟ್ರಪತಿ

ನವದೆಹಲಿ: ದೇಶದ ಉನ್ನತ ಸ್ಥಾನ ರಾಷ್ಟ್ರಪತಿ ಹುದ್ದೆಯನ್ನು ಏರುವ ಮೂಲಕ ಇತಿಹಾಸ ಸೃಷ್ಟಿಸಿದವರು ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು. ಬದುಕಿನುದ್ದಕ್ಕೂ ದುಃಖಗಳ ಸರಮಾಲೆಯನ್ನೇ ಹೊತ್ತ ಹೆಣ್ಣುಮಗಳೊಬ್ಬಳು ಇಂದು ದೇಶದ ಮೊದಲ ಪ್ರಜೆ ಎಂಬ ಹೆಗ್ಗಳಿಕೆಗೆ ಪಾತ್ರವಾದದ್ದು ಸುಲಭದ ಮಾತಲ್ಲ. ಇವರ ಜೀವನದಷ್ಟೇ ಕುತೂಹಲ ಆಗಿರುವುದು ಇವರ ಹೆಸರಿನ ಹಿನ್ನೆಲೆ. ದ್ರೌಪದಿ ಎಂದಾಕ್ಷಣ ನೆನಪಾಗುವುದು ಮಹಾಭಾರತಕ್ಕೆ ಮುನ್ನುಡಿ ಇಟ್ಟ ಪಂಚಾಲಿ. ಆದರೆ ಇದೀಗ ದ್ರೌಪದಿ ಎಂದರೆ ನೆನಪಾಗುವುದು ರಾಷ್ಟ್ರಪತಿ ಮುರ್ಮು. ಇವರ ಹೆಸರು ಹೀಗೇಕೆ ಎಂದು ಹಲವರಿಗೆ ಅನ್ನಿಸಿದ್ದು … Continue reading ಪುತಿ ತುಡು ಎಂಬ ಬಾಲೆ ದ್ರೌಪದಿ ಮುರ್ಮು ಆಗಿದ್ಹೇಗೆ? ಹೆಸರಿನ ಗುಟ್ಟು ಬಿಚ್ಚಿಟ್ಟ ‘ಐತಿಹಾಸಿಕ’ ರಾಷ್ಟ್ರಪತಿ