ಪುನೀತ್‌ ಸರ್‌, ಕೈಮುಗಿದು ಕೇಳ್ಕೋತೇನೆ… ನಿಮ್ಮ ನೆನಪಲ್ಲೇ ಕಾಣೆಯಾಗಿರೋ ನನ್ನ ಮಗನನ್ನು ಮಡಿಲಿಗೆ ಹಾಕಿ ಸರ್‌…

ಮೈಸೂರು: ಪುನೀತ್‌ ರಾಜ್‌ಕುಮಾರ್‌ ನಿಧನರಾಗಿ ಒಂದು ತಿಂಗಳಾಗಿದೆ. ಇವರ ಸಾವಿನಿಂದ ಆಘಾತಗೊಂಡು ಕೆಲ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಇನ್ನು ಕೆಲವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೈಸೂರಿನ ಯುವಕನೊಬ್ಬ ‍ಪುನೀತ್‌ ಅವರ ನೆನಪಿನಲ್ಲಿಯೇ ಹುಚ್ಚನಂತಾಗಿದ್ದು, ಮನೆಬಿಟ್ಟು ಹೋದವ ವಾಪಸಾಗಲೇ ಇಲ್ಲ. ಆತನ ಪಾಲಕರ ಆಕ್ರಂದನ ಮುಗಿಲುಬಿಟ್ಟಿದೆ. ಮೈಸೂರಿನ ಟಿ. ನರಸೀಪುರದ ಖ್ಯಾತಮಾರನಹಳ್ಳಿಯ ದರ್ಶನ್‌ ಎಂಬ 23 ವರ್ಷದ ಎಂ.ಕಾಂ ಓದುತ್ತಿರುವ ಯುವಕ ಕಳೆದ 20  ದಿನಗಳಿಂದ ನಾಪತ್ತೆಯಾಗಿದ್ದು, ಆತನಿಗಾಗಿ ಪಾಲಕರು ಹುಡುಕದ ಜಾಗವಿಲ್ಲ. ಶಿವರಾಮ್‌ ಹಾಗೂ ಕುಮಾರಿ ದಂಪತಿ ಪುತ್ರನಾಗಿರುವ … Continue reading ಪುನೀತ್‌ ಸರ್‌, ಕೈಮುಗಿದು ಕೇಳ್ಕೋತೇನೆ… ನಿಮ್ಮ ನೆನಪಲ್ಲೇ ಕಾಣೆಯಾಗಿರೋ ನನ್ನ ಮಗನನ್ನು ಮಡಿಲಿಗೆ ಹಾಕಿ ಸರ್‌…