ಅಡಕೆ ಬೆಳೆಗಾರರಿಗೆ ಶಾಕ್‌ ನೀಡಿದ ಸಂಸದ- ಬ್ಯಾನ್‌ ಮಾಡಿ, ಜನರು ಸೇವಿಸದಂತೆ ನಿಷೇಧಿಸಿ ಎಂದು ಪ್ರಧಾನಿಗೆ ಪತ್ರ!

ನವದೆಹಲಿ: ಕರೊನಾದಿಂದಾಗಿ ವಿದೇಶಗಳಿಂದ ಅಡಕೆಯ ಆಮದು, ಕಳ್ಳಸಾಗಾಣಿಕೆಗೆ ತಡೆ ಬಿದ್ದಿರುವ ಕಾರಣದಿಂದಾಗಿ ಅಡಕೆ ಬೆಲೆ ಹೆಚ್ಚಾಗಿದ್ದು, ಅಡಕೆ ಬೆಳೆದಾರರು ತುಂಬಾ ಸಂತಸದಲ್ಲಿ ಕುಣಿದಾಡುತ್ತಿದ್ದಾರೆ. ಅಡಕೆಯ ಕುರಿತಾಗಿ ಇದಾಗಲೇ ಸಾಕಷ್ಟು ಪ್ರಯೋಗಗಳು ನಡೆದಿವೆ. ಇದರಿಂದ ಇರುವ ಲಾಭಗಳ ಬಗ್ಗೆಯೂ ಸಾಕಷ್ಟು ವರದಿಗಳು ಬಂದಿವೆ. ಮಾತ್ರವಲ್ಲದೇ ಅಡಕೆಯನ್ನು ಬಳಸಿ ವಿವಿಧ ಪದಾರ್ಥಗಳ ಪ್ರಯೋಗ ಕೂಡ ನಡೆಯುತ್ತಿದ್ದು, ಇದಕ್ಕೆ ಇನ್ನಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ತಜ್ಞರು ಪ್ರಯೋಗಶೀಲರಾಗಿದ್ದಾರೆ. ಆದರೆ, ಇದರ ಬೆನ್ನಲ್ಲೇ ಇದೀಗ ಬಿಜೆಪಿ ಸಂಸದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ … Continue reading ಅಡಕೆ ಬೆಳೆಗಾರರಿಗೆ ಶಾಕ್‌ ನೀಡಿದ ಸಂಸದ- ಬ್ಯಾನ್‌ ಮಾಡಿ, ಜನರು ಸೇವಿಸದಂತೆ ನಿಷೇಧಿಸಿ ಎಂದು ಪ್ರಧಾನಿಗೆ ಪತ್ರ!