ದೆಹಲಿಯ ಕ್ರಿಕೆಟ್‌ ಪಂದ್ಯದಲ್ಲಿ ಪ್ರಜ್ವಲ್‌ ರೇವಣ್ಣ ಮಿಂಚು- ಕನ್ನಡಿಗರ ಕರೆಗೆ ಓಗೊಟ್ಟು ರಾಜಧಾನಿಗೆ ಹೋದ ಸಂಸದ

ನವದೆಹಲಿ: ದೆಹಲಿ ಕರ್ನಾಟಕ ಸಂಘ ರಾಜಧಾನಿ ದೆಹಲಿಯಲ್ಲಿ ಏರ್ಪಡಿಸಿದ್ದ ವಾರ್ಷಿಕ ಕ್ರಿಕೆಟ್ ಪಂದ್ಯಾವಳಿಯಲ್ಲಿ ಈ ಬಾರಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪಾಲ್ಗೊಂಡು ದೆಹಲಿ ಕನ್ನಡಿಗರ ಗಮನ ಸೆಳೆದಿದ್ದಾರೆ. ಕರ್ನಾಟಕ ಸಂಘ ಪ್ರತಿ ವರ್ಷ ಕ್ರಿಕೆಟ್ ಕೂಟ ಏರ್ಪಡಿಸುತ್ತದೆ. ಆದರೆ, ಈ ಬಾರಿ ಪ್ರಜ್ವಲ್ ರೇವಣ್ಣ ಪಾಲ್ಗೊಂಡದ್ದರಿಂದ ಪಂದ್ಯಾವಳಿಗೆ ಹೊಸ ಕಳೆ ಬಂದಿತ್ತು. ಅವರು ಕನ್ನಡ ಸಿರಿ ಎಂಬ ತಂಡದ ಸದಸ್ಯರಾಗಿ ಕಣಕ್ಕಿಳಿದು, ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಗಮನಾರ್ಹ ಪ್ರದರ್ಶನ … Continue reading ದೆಹಲಿಯ ಕ್ರಿಕೆಟ್‌ ಪಂದ್ಯದಲ್ಲಿ ಪ್ರಜ್ವಲ್‌ ರೇವಣ್ಣ ಮಿಂಚು- ಕನ್ನಡಿಗರ ಕರೆಗೆ ಓಗೊಟ್ಟು ರಾಜಧಾನಿಗೆ ಹೋದ ಸಂಸದ