ರಾಮ ಸ್ಮರಣೆ ಮಾಡಿದ್ರೆ ಜೈಲಿಗೆ ಹಾಕ್ತೀರಾ? ಚುನಾವಣೆಗೆ ನಿಲ್ಲಿ- ಹೆಣ್ಣಿನ ಶಕ್ತಿ ಏನು ಎಂದು ತೋರಿಸುವೆ!
ಮುಂಬೈ: ಹನುಮಾನ್ ಚಾಲೀಸಾ ವಿವಾದದಲ್ಲಿ ಜೈಲು ಪಾಲಾಗಿ ಜಾಮೀನಿನ ಮೇಲೆ ಹೊರಕ್ಕೆ ಬಂದಿರುವ ಸಂಸದೆ ನವನೀತ್ ರಾಣಾ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸ ಮಾತೋಶ್ರೀ ಎದುರು ಹನುಮಾನ್ ಚಾಲೀಸಾ ಪಠಿಸುವುದಾಗಿ ಶಾಸಕ ರವಿ ರಾಣಾ ಹಾಗೂ ಸಂಸದೆ ನವ್ನೀತ್ ರಾಣಾ ದಂಪತಿ ಬೆದರಿಕೆ ಒಡ್ಡಿರುವ ಆರೋಪ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವಸೇನೆಯ ಕಾರ್ಯಕರ್ತರು ನಗರದ ಹಲವೆಡೆ ಜಮಾಯಿಸಿದ್ದಲ್ಲದೆ, ಮಾತೋಶ್ರೀ ಮುಂದೆಯೂ ಸೇರಿದ್ದರು. ಅಲ್ಲದೆ ಶಿವಸೇನೆ ಕಾರ್ಯಕರ್ತರ ದೂರಿನ … Continue reading ರಾಮ ಸ್ಮರಣೆ ಮಾಡಿದ್ರೆ ಜೈಲಿಗೆ ಹಾಕ್ತೀರಾ? ಚುನಾವಣೆಗೆ ನಿಲ್ಲಿ- ಹೆಣ್ಣಿನ ಶಕ್ತಿ ಏನು ಎಂದು ತೋರಿಸುವೆ!
Copy and paste this URL into your WordPress site to embed
Copy and paste this code into your site to embed