ಏಳು ಬಾರಿ ಸಂಸದರಾಗಿದ್ದ ಮೋಹನ್ ಆತ್ಮಹತ್ಯೆ- ಸಾವಿಗೂ ಮನ್ನ ಮೋದಿ, ಅಮಿತ್ ಷಾರಿಗೆ ಪತ್ರ ಬರೆದಿದ್ದರೆ?
ಮುಂಬೈ : ಕಳೆದ ತಿಂಗಳು ಮುಂಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡ ದಾದ್ರಾ ಮತ್ತು ನಗರ ಹವೇಲಿ ಸಂಸದ ಮೋಹನ್ ಡೆಲ್ಕರ್ ಅವರ ಸಾವಿನ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಹಲವಾರು ವರ್ಷಗಳವರೆಗೆ ಕಾಂಗ್ರೆಸ್ನಲ್ಲಿ ದುಡಿದರೂ, ಕಾಂಗ್ರೆಸ್ನಿಂದ ಟಿಕೆಟ್ ಸಿಗದೇ ಬೇಸತ್ತು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಮೋಹನ್ ಅವರ ಆತ್ಮಹತ್ಯೆ ಪ್ರಕರಣ ಇದಾಗಿದೆ. 7 ಬಾರಿ ಸಂಸದರಾಗಿ ಸೇವೆ ಸಲ್ಲಿಸಿದ್ದ ಡೆಲ್ಕರ್ ಅವರು, ದಾದ್ರಾ ಮತ್ತು ನಗರ ಹವೇಲಿ ಕ್ಷೇತ್ರದ ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದರು. ಆದರೆ ಅವರಿಗೆ … Continue reading ಏಳು ಬಾರಿ ಸಂಸದರಾಗಿದ್ದ ಮೋಹನ್ ಆತ್ಮಹತ್ಯೆ- ಸಾವಿಗೂ ಮನ್ನ ಮೋದಿ, ಅಮಿತ್ ಷಾರಿಗೆ ಪತ್ರ ಬರೆದಿದ್ದರೆ?
Copy and paste this URL into your WordPress site to embed
Copy and paste this code into your site to embed