ರಸ್ತೆಯಲ್ಲಿ ನಿಂತು ಹಾಯ್​ ಚೆನ್ನಾಗಿದ್ಯಾ ಎನ್ನುವಷ್ಟರಲ್ಲಿಯೇ ಫೋನ್​ ಗಾಯಬ್​! ಖತರ್ನಾಕ್​ ಖದೀಮರು ಅಂದರ್​

ಬೆಂಗಳೂರು: ರಸ್ತೆಬದಿ, ಪಾದಚಾರಿ ಮಾರ್ಗದಲ್ಲಿ ಮೊಬೈಲ್ ನಲ್ಲಿ ಸಂಭಾಷಣೆ ನಡೆಸುವ ದಾರಿಹೋಕರ ಬಳಿ ಬೈಕ್ ನಲ್ಲಿ ಬಂದು ಫೋನ್ ಕಳವು ಮಾಡುತ್ತಿದ್ದ ಸಹೋದರನ್ನು ವಿ.ವಿ.ಪುರ ಪೊಲೀಸರು ಬಂಧಿಸಿದ್ದಾರೆ. ಪಾದರಾಯನಪುರದ ಗೋರಿಪಾಳ್ಯದ ಇಮ್ರಾನ್ ಖಾನ್ ಅಲಿಯಾಸ್ ಬಡಾ ಮಚ್ಚರ್ (24) ಮತ್ತು ಇರ್ಫಾನ್ ಪಾಷಾ ಅಲಿಯಾಸ್ ಚೋಟಾ ಮಚ್ಚರ್ (19) ಬಂಧಿತರು. ಕದ್ದ ಮೊಬೈಲ್ ಕಳವು ಮಾಡುತ್ತಿದ್ದ ಓಕಳಿಪುರದ ರಾಜಾ ಸಿಂಗ್ (27) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಗಳಿಂದ 8.20 ಲಕ್ಷ ರೂ.ಮೌಲ್ಯದ 70 ಮೊಬೈಲ್, 1 ಬೈಕ್ ಜಪ್ತಿ … Continue reading ರಸ್ತೆಯಲ್ಲಿ ನಿಂತು ಹಾಯ್​ ಚೆನ್ನಾಗಿದ್ಯಾ ಎನ್ನುವಷ್ಟರಲ್ಲಿಯೇ ಫೋನ್​ ಗಾಯಬ್​! ಖತರ್ನಾಕ್​ ಖದೀಮರು ಅಂದರ್​