ಬ್ರಹ್ಮಚರ್ಯಪಾಲಕನಾಗಿದ್ದೆ… ಮನೆಕಟ್ಟಿ ಮುಗಿಯವವರೆಗೆ ವಾಚ್ಮನ್ನೂ ಆದೆ!
ಮನೆ ಕಟ್ಟುವವರ ಬಹುತೇಕ ಮಂದಿಯ ಕಷ್ಟ ದೇವರಿಗೇ ಪ್ರೀತಿ. ಒಬ್ಬೊಬ್ಬರದ್ದು ಒಂದೊಂದು ತೆರನಾದ ಎಕ್ಸ್ಪೀರಿಯನ್ಸ್…. ಅದಕ್ಕೇ ತಾನೆ ಮನೆ ಕಟ್ಟಿನೋಡು, ಮದುವೆ ಮಾಡಿ ನೋಡು ಎನ್ನುವುದು… ಹೀಗೆ ಮನೆ ಕಟ್ಟಿರುವವರ ಅನುಭವಗಳನ್ನು ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ ಕರೆಗೆ ಬಂದಿದ್ದ ಪತ್ರಗಳ ಪೈಕಿ ಆಯ್ದ ಕೆಲವು ಪತ್ರಗಳನ್ನು ಇಲ್ಲಿ ದಿನವೂ ಪ್ರಕಟಿಸಲಾಗುತ್ತಿದೆ…. | ಬಸವರಾಜ ಮಲ್ಲಪ್ಪ ಕಡೇತೋಟದ, ಹುಬ್ಬಳ್ಳಿ ಒಂದಿಷ್ಟು ಕಾಸು ಕೈಯಲ್ಲಿದ್ದುದರಿಂದ ಮನೆ ಕಟ್ಟಿಸುವ ಹುರುಪು ಹುಟ್ಟಿತು. ಎರೆಮಿಶ್ರಿತ ಮಣ್ಣಾದ್ದರಿಂದ ಪಾಯ ಹಾಕಲು ಲಗಟ್ಟಲೆ ಸುರಿದಾಯ್ತು. ಇಂಜಿನಿಯರ್ನ … Continue reading ಬ್ರಹ್ಮಚರ್ಯಪಾಲಕನಾಗಿದ್ದೆ… ಮನೆಕಟ್ಟಿ ಮುಗಿಯವವರೆಗೆ ವಾಚ್ಮನ್ನೂ ಆದೆ!
Copy and paste this URL into your WordPress site to embed
Copy and paste this code into your site to embed