ಕೈಕೊಟ್ಟ ರಿಯಲ್‌ ಎಸ್ಟೇಟ್‌ ಉದ್ಯಮ: ಇಡೀ ಕುಟುಂಬದ ನಾಶಕ್ಕೆ ಕಾರಣವಾಗೋಯ್ತು ದುಡುಕು ನಿರ್ಧಾರ

ಸಂಗಾರೆಡ್ಡಿ (ತೆಲಂಗಾಣ) : ರಿಯಲ್​​ ಎಸ್ಟೇಟ್​​​ ಉದ್ಯಮದಲ್ಲಿ ಅಪಾರ ನಷ್ಟ ಉಂಟಾಗಿರುವ ಕಾರಣ, ದಂಪತಿ ನಡುವೆ ನಡೆದ ಜಗಳ ನಾಲ್ಕು ಮಂದಿಯ ಸಾವಿಗೆ ಕಾರಣವಾಗಿದೆ. ಉದ್ಯಮಿ ಚಂದ್ರಕಾಂತ್ ​(38), ಲಾವಣ್ಯ (32), ಮಕ್ಕಳಾದ ಪ್ರಥಮ್ ​(6) ಹಾಗೂ ಸರ್ವಜ್ಞಾ(3) ಮೃತಪಟ್ಟಿದ್ದಾರೆ. ಈ ದುರ್ಘಟನೆ ನಡೆದಿರುವುದು ತೆಲಂಗಾಣದ ಸಂಗಾರೆಡ್ಡಿಯಲ್ಲಿ. ರಿಯಲ್‌ ಎಸ್ಟೇಟ್‌ ಬಿಜಿನೆಸ್‌ನಲ್ಲಿ ನಷ್ಟ ಉಂಟಾಗಿರುವ ಕಾರಣಕ್ಕೆ ದಂಪತಿ ನಡುವೆ ಆಗಾಗ್ಗೆ ಜಗಳವಾಗುತ್ತಿದ್ದ. ಗಂಡ ದಿನವೂ ಈ ವಿಷಯಕ್ಕೆ ಸಂಬಂಧಿಸಿದಂತೆ ಜಗಳವಾಡುತ್ತಿರುವುದನ್ನು ಮನನೊಂದ ಲಾವಣ್ಯ ಅವರು ರಾತ್ರೋರಾತ್ರಿ ತಮ್ಮ … Continue reading ಕೈಕೊಟ್ಟ ರಿಯಲ್‌ ಎಸ್ಟೇಟ್‌ ಉದ್ಯಮ: ಇಡೀ ಕುಟುಂಬದ ನಾಶಕ್ಕೆ ಕಾರಣವಾಗೋಯ್ತು ದುಡುಕು ನಿರ್ಧಾರ