ರಾಜ್ಯದಲ್ಲೂ ಮತ್ತೆ ಲಾಕ್ಡೌನ್ ಆಗತ್ತಾ? ಹಿಂಟ್ ಕೊಟ್ಟ ಸಿಎಂ ಏನು ಎಚ್ಚರಿಕೆ ಕೊಟ್ಟಿದ್ದಾರೆ ನೋಡಿ…
ಬೆಂಗಳೂರು: ಕರೊನಾ ವೈರಸ್ನ ಎರಡನೆಯ ಅಲೆ ಇದೀಗ ಭಾರಿ ಸುದ್ದಿ ಮಾಡುತ್ತಿದೆ. ಇನ್ನಿಲ್ಲದಂತೆ ಬಂದು ಎರಗಿರುವ ಈ ಮಹಾಮಾರಿಯಿಂದಾಗಿ ಇದಾಗಲೇ ಕೆಲ ರಾಜ್ಯಗಳಲ್ಲಿ ಪುನಃ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಕರ್ನಾಟಕದಲ್ಲಿಯೂ ಪುನಃ ಲಾಕ್ಡೌನ್ ಜಾರಿಯಾಗುವ ಎಲ್ಲಾ ಸಾಧ್ಯತೆ ಇದೆ ಎಂಬ ಮಾತು ಇದಾಗಲೇ ಕೇಳಿಬರುತ್ತಿದೆ. ಇದರ ನಡುವೆಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಲಾಕ್ಡೌನ್ ಕುರಿತಂತೆ ಎಚ್ಚರಿಕೆಯ ಮಾತುಗಳನ್ನು ನೀಡಿದ್ದಾರೆ. ಲಾಕ್ಡೌನ್ ಕುರಿತಂತೆ ನಾಳೆ ಯಡಿಯೂರಪ್ಪನವರು ನಾಳೆ ಸಭೆ ಕರೆಯಲಿದ್ದು, ಈ ಕುರಿತಂತೆ ಮಾಧ್ಯಮದವರ ಜತೆ ಇಂದು ಅವರು ಮಾತನಾಡಿದರು. ಕರೊನಾ … Continue reading ರಾಜ್ಯದಲ್ಲೂ ಮತ್ತೆ ಲಾಕ್ಡೌನ್ ಆಗತ್ತಾ? ಹಿಂಟ್ ಕೊಟ್ಟ ಸಿಎಂ ಏನು ಎಚ್ಚರಿಕೆ ಕೊಟ್ಟಿದ್ದಾರೆ ನೋಡಿ…
Copy and paste this URL into your WordPress site to embed
Copy and paste this code into your site to embed