ಕೆಆರ್‌ಟಿಸಿಯಲ್ಲಿ ಕೆಲಸ ಕೊಡಿಸುವುದಾಗಿ 15 ಕೋಟಿ ರೂ.ವಂಚನೆ- ನೀವೂ ಮೋಸಹೋಗಿದ್ದೀರಾ?

ಬೆಂಗಳೂರು: ಕೆಎಸ್ಆರ್‌ಟಿಸಿಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಅನೇಕ ಮಂದಿಯಿಂದ ಸುಮಾರು 15 ಕೋಟಿ ರೂಪಾಯಿ ಪಡೆದು ವಂಚಿಸಿರುವ ಖತರ್ನಾಕ್‌ ಮಾಜಿ ಉದ್ಯೋಗಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೆಎಸ್‌ಆರ್‌ಟಿಸಿಯಲ್ಲಿ ಚಾಲಕನಾಗಿದ್ದ ಮಂಜುನಾಥ್‌ ಸದ್ಯ ಪೊಲೀಸರ ಅತಿಥಿ. ಈತನ ನಡವಳಿಕೆ ಸರಿಯಿಲ್ಲದ ಕಾರಣ ಕೆಲಸದಿಂದ ವಜಾಗೊಳಿಸಲಾಗಿತ್ತು. ಈ ವೇಳೆ ಸುಮ್ಮನೇ ಕುಳಿತುಕೊಳ್ಳದ ಆತ, ಹಣ ಮಾಡುವ ಪ್ಲ್ಯಾನ್‌ ಮಾಡಿದ. ಕೆಎಸ್‌ಆರ್‌ಟಿಸಿಯಲ್ಲಿ ಉದ್ಯೋಗ ಪಡೆಯಲು ಕೆಲವರು ಎಷ್ಟು ದುಡ್ಡಾದರೂ ನೀಡಲು ಮುಂದಾಗುವುದು ಎಂಬುದನ್ನು ಆತ ತನ್ನ ಅಧಿಕಾರದ ದಿನಗಳಲ್ಲಿ ಅರಿತಿದ್ದ ಕಾರಣ, ಇದನ್ನೇ … Continue reading ಕೆಆರ್‌ಟಿಸಿಯಲ್ಲಿ ಕೆಲಸ ಕೊಡಿಸುವುದಾಗಿ 15 ಕೋಟಿ ರೂ.ವಂಚನೆ- ನೀವೂ ಮೋಸಹೋಗಿದ್ದೀರಾ?