ಕೋಟಿಗೊಬ್ಬ ತೆರೆ ಕಾಣದ ಹಿಂದಿದ್ಯಾ ಷಡ್ಯಂತ್ರ? ಸುದೀಪ್‌, ನಿರ್ಮಾಪಕ ಹೇಳಿದ್ದೇನು? ನಾಳೆ ಷೋ…

ಬೆಂಗಳೂರು: ನಟ ಸುದೀಪ್‌ ಅವರ ಅಭಿನಯದ ಕೋಟಿಗೊಬ್ಬ-3 ಸಿನಿಮಾ ಇಂದು ಇಡೀ ರಾಜ್ಯಾದ್ಯಂತ ತೆರೆ ಕಾಣಬೇಕಿತ್ತು. ಆದರೆ ಯಾವ ಚಿತ್ರಮಂದಿರಗಳಲ್ಲಿಯೂ ಇದು ತೆರೆ ಕಾಣದೇ ಸಾವಿರಾರು ಅಭಿಮಾನಿಗಳು ನಿರಾಸರಾಗಿದ್ದಾರೆ. ಕೆಲವೆಡೆ ಭಾರಿ ಪ್ರತಿಭಟನೆ ನಡೆದರೆ, ಇನ್ನು ಕೆಲವೆಡೆ ಅಭಿಮಾನಿಗಳು ಆತ್ಮಹತ್ಯೆ ಬೆದರಿಕೆ ಹಾಕಿರುವ ಘಟನೆಗಳು ನಡೆದಿವೆ. ಇನ್ನು ಕೆಲವೆಡೆ ಪರಿಸ್ಥಿತಿ ವಿಕೋಪಕ್ಕೂ ಹೋಗಿದೆ. ತಾಂತ್ರಿಕ ದೋಷದಿಂದ ಚಿತ್ರ ಬಿಡುಗಡೆಯಾಗಿಲ್ಲ. ಈ ಕುರಿತಂತೆ ನಟ ಸುದೀಪ್‌ ಹಾಗೂ ನಿರ್ಮಾಪಕ ಸೂರಪ್ಪಬಾಬು ಅವರು ಅಭಿಮಾನಿಗಳ ಕ್ಷಮೆ ಕೋರಿದ್ದಾರೆ. ಈ ಕುರಿತು … Continue reading ಕೋಟಿಗೊಬ್ಬ ತೆರೆ ಕಾಣದ ಹಿಂದಿದ್ಯಾ ಷಡ್ಯಂತ್ರ? ಸುದೀಪ್‌, ನಿರ್ಮಾಪಕ ಹೇಳಿದ್ದೇನು? ನಾಳೆ ಷೋ…