ಶವಗಾರ ಸೇರಿದ್ದ ಯುವಕನೀತ: ಕೈಕಾಲುಗಳಿಗೆ ರಾಡ್ ಇದ್ದರೂ ಹಾಕಿ ಸ್ಪರ್ಧೆಯಲ್ಲಿ ಗೆದ್ದು ಬೀಗಿದ ಕೊಡಗಿನ ವೀರ
ಕೊಡಗು: ಅಪಘಾತವೊಂದರಲ್ಲಿ ಸತ್ತೇ ಹೋದನೆಂದು ಶವಗಾರ ಸೇರಿ ಮರಣೋತ್ತರ ಪರೀಕ್ಷೆಗೂ ರೆಡಿಯಾಗಿದ್ದ ಯುವಕನೊಬ್ಬ ಈಗ ಹಾಕಿ ಸ್ಪರ್ಧೆಯಲ್ಲಿ ಗೆದ್ದು ಬೀಗಿದ ಘಟನೆ ಕೊಡಗಿನಲ್ಲಿ ನಡೆದಿದೆ. ದಕ್ಷಿಣ ಭಾರತದ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಹಾಕಿ ಸ್ಪರ್ಧೆಯಲ್ಲಿ ಸೆಣಸಿ ತನ್ನ ತಂಡವನ್ನು ಗೆಲ್ಲುವಂತೆ ಮಾಡಿರುವ ಕೊಡಗಿನ ವೀರ ಯುವಕ ವಿನಯ್. 2016 ರಲ್ಲಿ ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ನಡೆದಿತ್ತು. ಈ ಅಪಘಾತದಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದ ಪೊಲೀಸರು ದೇಹಗಳನ್ನು ಶವಗಾರಕ್ಕೆ ಸಾಗಿಸಿದ್ದರು. ಈ … Continue reading ಶವಗಾರ ಸೇರಿದ್ದ ಯುವಕನೀತ: ಕೈಕಾಲುಗಳಿಗೆ ರಾಡ್ ಇದ್ದರೂ ಹಾಕಿ ಸ್ಪರ್ಧೆಯಲ್ಲಿ ಗೆದ್ದು ಬೀಗಿದ ಕೊಡಗಿನ ವೀರ
Copy and paste this URL into your WordPress site to embed
Copy and paste this code into your site to embed