ಟೈಲರ್ನಂತೆ ಉದ್ಯಮಿ ರುಂಡ ತುಂಡರಿಸಲು ನಡೆದಿತ್ತು ಸಂಚು: ತಪ್ಪಿಸಿಕೊಂಡದ್ದು ಹೇಗೆ? ತಂದೆ ಹೇಳಿದ್ದೇನು?
ಉದಯಪುರ (ರಾಜಸ್ಥಾನ): ಹಿಂದೂ ದೇವರ ವಿರುದ್ಧ ಅವಹೇಳನಕಾರಿಯಾಗಿರುವ ಹೇಳಿಕೆಯನ್ನು ಸಹಿಸದೇ ಬಿಜೆಪಿ ಮುಖಂಡೆ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ವಿರುದ್ಧ ಹೇಳಿರುವ ಮಾತು ಕಾಂಗ್ರೆಸ್ಸಿಗರು ಸೇರಿದಂತೆ ಇಸ್ಲಾಮಿಕ್ ರಾಷ್ಟ್ರವನ್ನು ಭಾರಿ ಕೆರಳಿಸಿದೆ. ನೂಪುರ್ ಹೇಳಿಕೆ ವಿರುದ್ಧ ಹಿಂಸಾಚಾರಕ್ಕೆ ಇಳಿಯಲಾಗಿದ್ದು, ಪ್ರತಿಭಟನೆಗಳು ಮುಂದುವರೆದಿವೆ. ಇದರ ಬೆನ್ನಲ್ಲೇ ನೂಪುರ್ ಶರ್ಮಾ ಅವರು ಹೇಳಿರುವುದನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ರಾಜಸ್ಥಾನದ ಉದಯಪುರದ ಟೈಲರ್ ಕನ್ಹಯ್ಯಾ ಲಾಲ್ ಶಿರಚ್ಛೇದನ ಮಾಡಿ ಅದರ ವಿಡಿಯೋ ಹರಿಬಿಟ್ಟಿದ್ದಾರೆ ಕ್ರೂರಿಗಳು. ನೂಪುರ್ ಶರ್ಮಾ ಅವರನ್ನು … Continue reading ಟೈಲರ್ನಂತೆ ಉದ್ಯಮಿ ರುಂಡ ತುಂಡರಿಸಲು ನಡೆದಿತ್ತು ಸಂಚು: ತಪ್ಪಿಸಿಕೊಂಡದ್ದು ಹೇಗೆ? ತಂದೆ ಹೇಳಿದ್ದೇನು?
Copy and paste this URL into your WordPress site to embed
Copy and paste this code into your site to embed