ಟೈಲರ್​ನಂತೆ ಉದ್ಯಮಿ ರುಂಡ ತುಂಡರಿಸಲು ನಡೆದಿತ್ತು ಸಂಚು: ತಪ್ಪಿಸಿಕೊಂಡದ್ದು ಹೇಗೆ? ತಂದೆ ಹೇಳಿದ್ದೇನು?

ಉದಯಪುರ (ರಾಜಸ್ಥಾನ): ಹಿಂದೂ ದೇವರ ವಿರುದ್ಧ ಅವಹೇಳನಕಾರಿಯಾಗಿರುವ ಹೇಳಿಕೆಯನ್ನು ಸಹಿಸದೇ ಬಿಜೆಪಿ ಮುಖಂಡೆ ನೂಪುರ್​ ಶರ್ಮಾ ಪ್ರವಾದಿ ಮೊಹಮ್ಮದ್​ ವಿರುದ್ಧ ಹೇಳಿರುವ ಮಾತು ಕಾಂಗ್ರೆಸ್ಸಿಗರು ಸೇರಿದಂತೆ ಇಸ್ಲಾಮಿಕ್​ ರಾಷ್ಟ್ರವನ್ನು ಭಾರಿ ಕೆರಳಿಸಿದೆ. ನೂಪುರ್​ ಹೇಳಿಕೆ ವಿರುದ್ಧ ಹಿಂಸಾಚಾರಕ್ಕೆ ಇಳಿಯಲಾಗಿದ್ದು, ಪ್ರತಿಭಟನೆಗಳು ಮುಂದುವರೆದಿವೆ. ಇದರ ಬೆನ್ನಲ್ಲೇ ನೂಪುರ್​ ಶರ್ಮಾ ಅವರು ಹೇಳಿರುವುದನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದ ರಾಜಸ್ಥಾನದ ಉದಯ​ಪುರದ ಟೈಲರ್​ ಕನ್ಹಯ್ಯಾ ಲಾಲ್ ಶಿರಚ್ಛೇದನ ಮಾಡಿ ಅದರ ವಿಡಿಯೋ ಹರಿಬಿಟ್ಟಿದ್ದಾರೆ ಕ್ರೂರಿಗಳು. ನೂಪುರ್​ ಶರ್ಮಾ ಅವರನ್ನು … Continue reading ಟೈಲರ್​ನಂತೆ ಉದ್ಯಮಿ ರುಂಡ ತುಂಡರಿಸಲು ನಡೆದಿತ್ತು ಸಂಚು: ತಪ್ಪಿಸಿಕೊಂಡದ್ದು ಹೇಗೆ? ತಂದೆ ಹೇಳಿದ್ದೇನು?