ಚಾರಣದಲ್ಲಿ ಸಿಲುಕಿಬಿದ್ದ ಯುವಕನನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಸೇನೆ: 2 ದಿನಗಳ ಘಟನೆ ಕೇಳಿದ್ರೆ ಮೈ ಝಂ ಎನ್ನುತ್ತೆ!

ಕುರುಂಬಚಿ (ಕೇರಳ): ಕೇರಳದ ಕುರುಂಬಚಿಯಲ್ಲಿ ಸ್ನೇಹಿತರ ಜತೆ ಚಾರಣಕ್ಕೆ ಹೋಗಿ ಬಂಡೆಯಲ್ಲಿ ಸಿಲುಕಿ ಬಿದ್ದ ಯುವಕನ ಪ್ರಾಣವನ್ನು ಭಾರತೀಯ ಸೇನಾ ಪಡೆ ಕೊನೆಗೂ ಉಳಿಸಿದೆ. ಎರಡು ದಿನಗಳ ಅವಿತರ ಪ್ರಯತ್ನದ ನಂತರ ಯುವಕ ಬದುಕಿ ಬಂದಿದ್ದಾನೆ. ಎರಡು ದಿನಗಳವರೆಗೆ ನಡೆದ ಈ ಘಟನೆ ಕೇಳಿದರೆ ಮೈ ಝುಂ ಎನ್ನುವುದು ದಿಟ. ಈ ಅದೃಷ್ಟವಂತ ಯುವಕನ ಹೆಸರು ಬಾಬು. ಈತ ತನ್ನ ನಾಲ್ವರು ಸ್ನೇಹಿತರ ಜತೆ ಚಾರಣಕ್ಕೆ ಹೋಗಿದ್ದ. ಹಿಂತಿರುಗುವಾಗ ಬಾಬು ಕಾಲು ಜಾರಿ ಬಿದ್ದಿದ್ದಾನೆ. ಬೆಟ್ಟದ ಇಳಿಜಾರಿನಲ್ಲಿ … Continue reading ಚಾರಣದಲ್ಲಿ ಸಿಲುಕಿಬಿದ್ದ ಯುವಕನನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಸೇನೆ: 2 ದಿನಗಳ ಘಟನೆ ಕೇಳಿದ್ರೆ ಮೈ ಝಂ ಎನ್ನುತ್ತೆ!