ನಮ್ಮ ಮನೆಯಲ್ಲಿ ತುಳಸಿ ಬೆಳೆಯುವುದು ಆಕೆಗೆ ಗೊತ್ತಿಲ್ಲ- ಕಂಗನಾ ವಿರುದ್ಧ ಉದ್ಧವ್​ ಗರಂ

ಮುಂಬೈ: ಚಿತ್ರನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ಹಾಗೂ ಅವರ ಗೆಳತಿ ರಿಯಾ ಚಕ್ರವರ್ತಿ ವಿಚಾರವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು ನಟಿ ಕಂಗನಾ ವಿರುದ್ಧ ಕಿಡಿಕಾರಿದ್ದಾರೆ. ಕಂಗನಾ ಮುಂಬೈ, ಮಹಾರಾಷ್ಟ್ರ ಪೊಲೀಸ್ ಮತ್ತು ಉದ್ಧವ್​ ಅವರ ಪುತ್ರ ಆದಿತ್ಯ ಕುರಿತು ಅಪಪ್ರಚಾರ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, ನಮ್ಮ ಮನೆಯಲ್ಲಿ ಬೆಳೆಯುತ್ತಿರುವುದು ತುಳಸೀಗಿಡ, ಗಾಂಜಾ ಅಲ್ಲ ಎನ್ನುವುದು ಅವರಿಗೆ ತಿಳಿದಂತೆ ಕಾಣುತ್ತಿಲ್ಲ ಎಂದು ಕಂಗನಾ ಹೆಸರು ಹೇಳದೇ … Continue reading ನಮ್ಮ ಮನೆಯಲ್ಲಿ ತುಳಸಿ ಬೆಳೆಯುವುದು ಆಕೆಗೆ ಗೊತ್ತಿಲ್ಲ- ಕಂಗನಾ ವಿರುದ್ಧ ಉದ್ಧವ್​ ಗರಂ