‘ಅಂತೂ ಆ ಕಾಲ ಬಂತು… ಕೊನೆ ಪಕ್ಷ ಶ್ರೀಮಂತ ಸಾಧಕಿಯರು ಮದುವೆಯ ಈ ನಿಯಮ ಮುರಿದದ್ದು ತುಂಬಾ ಖುಷಿಯಾಗ್ತಿದೆ…’
ಮುಂಬೈ: ಕಳೆದೊಂದು ವರ್ಷಗಳಿಂದ ಭಾರಿ ವಿವಾದದಲ್ಲಿರುವ ನಟಿಯೆಂದರೆ ಕಂಗನಾ ರಣಾವತ್. ಇದಾಗಲೇ ಸಾಕಷ್ಟು ಕಮೆಂಟ್ ಮಾಡುವ ಮೂಲಕ ಈಕೆ ವಿವಾದ ಸೃಷ್ಟಿಸುತ್ತಲೇ ಇದ್ದಾರೆ. ನೇರ- ದಿಟ್ಟ ನುಡಿಗಳಿಂದ ತಮಗೆ ಅನ್ನಿಸಿದ್ದನ್ನು ಹೇಳುತ್ತಾ ಧೈರ್ಯದಿಂದ ಯಾರಿಗೂ ಜಗ್ಗದೇ ಬಗ್ಗದ ಈ ನಟಿ ವಿವಾದದ ಮಾತುಗಳನ್ನಾಡಿದರೂ, ಇವರು ನಿಜವಾದದ್ದನ್ನೇ ಹೇಳುತ್ತಿದ್ದಾರೆ, ಯಾರೂ ಮಾಡದ ಸಾಹಸ ಇವರು ಮಾಡುತ್ತಾ ಕಹಿ ಸತ್ಯವನ್ನೇ ನುಡಿಯುತ್ತಿದ್ದಾರೆ ಎಂದು ಹಲವರು ಇವರಿಗೆ ಭೇಷ್ ಎನ್ನುವುದೂ ಇದೆ. ಅದೇನೇ ಇರಲಿ. ಈಗ ಕಂಗನಾ ಇನ್ನೊಂದು ಕಮೆಂಟ್ ಮಾಡಿದ್ದು, … Continue reading ‘ಅಂತೂ ಆ ಕಾಲ ಬಂತು… ಕೊನೆ ಪಕ್ಷ ಶ್ರೀಮಂತ ಸಾಧಕಿಯರು ಮದುವೆಯ ಈ ನಿಯಮ ಮುರಿದದ್ದು ತುಂಬಾ ಖುಷಿಯಾಗ್ತಿದೆ…’
Copy and paste this URL into your WordPress site to embed
Copy and paste this code into your site to embed