ಸಮುದ್ರದಿಂದ ತೇಲಿಬಂದ್ವು ಚಿನ್ನ? ಭೀಕರ ಮಳೆ ಲೆಕ್ಕಿಸದೇ ಮೀನುಗಾರರ ದೌಡು!
ಅಮರಾವತಿ (ಆಂಧ್ರಪ್ರದೇಶ): ಕಳೆದ ಎರಡು ದಿನಗಳಿಂದ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಕೆಲವು ಕಡೆಗಳಲ್ಲಿ ನಿವಾರ್ ಚಂಡಮಾರುತದಿಂದಾಗಿ ಭಾರಿ ಮಳೆ ಬರುತ್ತಿದೆ. ಆದರೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಕಾಕಿನಾಡ ಕಡಲತೀರದಲ್ಲಿ ಮಾತ್ರ ಮಳೆಯನ್ನೂ ಲೆಕ್ಕಸಿದೇ ಮೀನುಗಾರರ ದೌಡು ಬರುತ್ತಿದೆ. ಇದಕ್ಕೆ ಕಾರಣ, ಮೀನುಗಳು ಹೆಚ್ಚಾಗಿ ಸಿಗುತ್ತವೆಯೋ ಅಥವಾ ಸಮುದ್ರತೀರದಲ್ಲಿ ಮೀನುಗಳು ಬಂದು ಬಿದ್ದಿವೆಯೋ ಅಂತಲ್ಲ, ಬದಲಿಗೆ ಚಿನ್ನದ ಮಣಿಗಳು ಕಡಲತೀರದಲ್ಲಿ ಸಿಗುತ್ತಿವೆ ಎಂದು ಸುದ್ದಿಯಿಂದ ಮೀನುಗಾರರೂ ಸೇರಿದಂತೆ ಜನರು ತಂಡೋಪತಂಡವಾಗಿ ಬರುತ್ತಿದ್ದಾರೆ. ಚಿನ್ನದ ಮಣಿಗಳನ್ನು ಹುಡುಕುತ್ತಿದ್ದಾರೆ. ಕೊಥಪಲ್ಲಿ … Continue reading ಸಮುದ್ರದಿಂದ ತೇಲಿಬಂದ್ವು ಚಿನ್ನ? ಭೀಕರ ಮಳೆ ಲೆಕ್ಕಿಸದೇ ಮೀನುಗಾರರ ದೌಡು!
Copy and paste this URL into your WordPress site to embed
Copy and paste this code into your site to embed