ಯೋಧನ ಪ್ರಾಣ ಕಾಪಾಡಿ ಕೈ ಕಳೆದುಕೊಂಡ ಯುವತಿಯೀಗ ಬಿಜೆಪಿ ಅಭ್ಯರ್ಥಿ- ಇಲ್ಲೊಂದು ಅಪರೂಪದ ಲವ್ ಸ್ಟೋರಿ
ತಿರುವನಂತಪುರ: ಅದು 2010ರ ಜನವರಿ 3. ಛತ್ತೀಸಗಢ ಮೂಲದ ಜ್ಯೋತಿ ಬಿಎಸ್ಇ ನರ್ಸಿಂಗ್ ಓದುತ್ತಿದ್ದರು. ಕಾಲೇಜಿನ ಹಾಸ್ಟೆಲಿನಿಂದ ಅವರು ಬಸ್ಸಿನಲ್ಲಿ ಕೆಲಸ ನಿಮಿತ್ತ ಪ್ರಯಾಣ ಮಾಡುತ್ತಿದ್ದರು. ಅವರ ಮುಂದುಗಡೆಯ ಸೀಟಿಯಲ್ಲಿ ಕಿಟಕಿಯ ಪಕ್ಕ ವಿಕಾಸ್ ಕುಳಿತಿದ್ದರು. ಇವರು ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಯುವ ಯೋಧ. ಬಸ್ಸು ಚಲಿಸುತ್ತಿರುವ ವೇಳೆ ವಿಕಾಸ್ ನಿದ್ದೆ ಮಾಡಿಬಿಟ್ಟರು. ನಿದ್ದೆ ಮಾಡುತ್ತಲೇ ಅವರ ತಲೆ ಕಿಟಕಿಯ ಹೊರಕ್ಕೆ ಹೋಯಿತು. ಬಸ್ಸು ವೇಗವಾಗಿ ಹೋಗುತ್ತಿತ್ತು. ಅಷ್ಟು ಹೊತ್ತಿಗಾಗಲೇ ಎದುರಿನಿಂದ ಟ್ರಕ್ ಒಂದು ಬರುತ್ತಿತ್ತು. … Continue reading ಯೋಧನ ಪ್ರಾಣ ಕಾಪಾಡಿ ಕೈ ಕಳೆದುಕೊಂಡ ಯುವತಿಯೀಗ ಬಿಜೆಪಿ ಅಭ್ಯರ್ಥಿ- ಇಲ್ಲೊಂದು ಅಪರೂಪದ ಲವ್ ಸ್ಟೋರಿ
Copy and paste this URL into your WordPress site to embed
Copy and paste this code into your site to embed