ಅಧಿಕಾರಿಗಳ ಎಡವಟ್ಟು: ರಾಜ್ಯಪಾಲರು ವಾಪಸ್‌ ಹೋದಾಗ ಧುಮ್ಮಿಕ್ಕಿ ಹರಿಯಿತು ಜೋಗದ ಜಲಪಾತ!

ಶಿವಮೊಗ್ಗ: ವಿಶ್ವ ಪ್ರಸಿದ್ಧ ಜೋಗ ಜಲಪಾತ ವೀಕ್ಷಿಸಲು ರಾಜ್ಯಪಾಲರಾದ ಥಾವರ್ ಚಂದ್ ಗೆಲ್ಹೋಟ್ ಅವರು ನಿನ್ನೆ (ಗುರುವಾರ) ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದ್ದರು. ಜೋಗ ಜಲಪಾತದ ಕುರಿತು ಸಾಕಷ್ಟು ಕೇಳಿ ತಿಳಿದುಕೊಂಡಿದ್ದ ರಾಜ್ಯಪಾಲರು ಅದರ ವೀಕ್ಷಣೆಗೆ ಹೋಗಿದ್ದರು. ಹಾಗೆಯೇ ಜಲಪಾತದ ವೀಕ್ಷಣೆಯನ್ನೂ ಮಾಡಿ, ಫೋಟೋ ಕೂಡ ತೆಗೆಸಿಕೊಂಡು ವಾಪಸಾದರು. ಜಲಪಾತದಿಂದ ಬೀಳುತ್ತಿರುವ ನೀರಿನ ರಾಶಿಯನ್ನು ನೋಡಿ ಸಂತೋಷವೇನೋ ಪಟ್ಟುಕೊಂಡು ವಾಪಸಾದರು. ಆದರೆ ಅಸಲಿಗೆ ಅಲ್ಲಿ ಆಗಿದ್ದೇ ಬೇರೆ! ರಾಜ್ಯಪಾಲರು ಹೋದಾಗ ಜಲಪಾತದಿಂದ ಅಷ್ಟೇನೂ ನೀರು ಬೀಳುತ್ತಿರಲಿಲ್ಲ. ಇದಕ್ಕೆ ಕಾರಣ, … Continue reading ಅಧಿಕಾರಿಗಳ ಎಡವಟ್ಟು: ರಾಜ್ಯಪಾಲರು ವಾಪಸ್‌ ಹೋದಾಗ ಧುಮ್ಮಿಕ್ಕಿ ಹರಿಯಿತು ಜೋಗದ ಜಲಪಾತ!