VIDEO: ಜೊತೆಜೊತೆಯಲಿ ಧಾರಾವಾಹಿ ವಿವಾದಕ್ಕೆ ಟ್ವಿಸ್ಟ್​: ನಿರ್ದೇಶಕ ಜಗದೀಶ್​ ಹೇಳಿಕೆಯ ಆಡಿಯೋ ಲೀಕ್​..

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ಈಗ ಭಾರಿ ಸುದ್ದಿಯಾಗುತ್ತಿದೆ. ಇದರ ನಾಯಕ ನಟ ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ್​ ಜತ್ಕರ್ ಅವರನ್ನು ಪಾತ್ರದಿಂದ ಕೈಬಿಟ್ಟಿರುವುದು ಮಾತ್ರವಲ್ಲದೇ ಕನ್ನಡ ಕಿರುತೆರೆಯಲ್ಲಿ 2 ವರ್ಷಗಳ ಕಾಲ ಅವರನ್ನು ಯಾವುದೇ ಧಾರಾವಾಹಿ ಅಥವಾ ರಿಯಾಲಿಟಿ ಶೋಗಳಲ್ಲಿ ಬಳಸಿಕೊಳ್ಳದಂತೆ ಕನ್ನಡ ಕಿರುತೆರೆಯ ನಿರ್ಮಾಪಕರ ಸಂಘ ನಿರ್ಧರಿಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಅನಿರುದ್ಧ್​ ಅವರ ಜಾಗದಲ್ಲಿ ಬೇರೆ ಯಾರನ್ನೂ ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಅಭಿಯಾನವನ್ನೇ … Continue reading VIDEO: ಜೊತೆಜೊತೆಯಲಿ ಧಾರಾವಾಹಿ ವಿವಾದಕ್ಕೆ ಟ್ವಿಸ್ಟ್​: ನಿರ್ದೇಶಕ ಜಗದೀಶ್​ ಹೇಳಿಕೆಯ ಆಡಿಯೋ ಲೀಕ್​..