‘ಜೇಮ್ಸ್’​ ಸಂಭ್ರಮಕ್ಕೆ ಅಡ್ಡಿಯಾದ ಹಿಜಾಬ್​: ಕಾರ್ಯಕ್ರಮ ಕ್ಯಾನ್ಸಲ್​- ಅಪ್ಪು ಅಭಿಮಾನಿಗಳ ಕಣ್ಣೀರು

ಬೆಂಗಳೂರು: ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರ ಕೋಟ್ಯಂತರ ಅಭಿಮಾನಿಗಳು ಕಾದು ಕುಳಿತಿರುವ ದಿನ ಕೊನೆಗೂ ಬಂದಿದೆ. ಮಾರ್ಚ್​ 17ರ ಹುಟ್ಟುಹಬ್ಬದಂದು ಪುನೀತ್​ ಅವರ ಬಹು ನಿರೀಕ್ಷಿತ ಜೇಮ್ಸ್​ ಚಿತ್ರದ ಷೋ ನಡೆಯಲಿದ್ದು, ಇದಕ್ಕಾಗಿ ಅಪ್ಪು ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಆದರೆ ಇದರ ನಡುವೆಯೇ, ಪುನೀತ್​ ಅಭಿಮಾನಿಗಳಿಗೆ ಭಾರಿ ನಿರಾಸೆಯೆನ್ನುವ ಸುದ್ದಿಯೊಂದು ಹೊರಬಂದಿದೆ. ಅದೇನೆಂದರೆ ಹಿಜಾಬ್​ ಕುರಿತು ಹೈಕೋರ್ಟ್​ ತೀರ್ಪಿನ ನಂತರವೂ ಮುಸ್ಲಿಂ ವಿದ್ಯಾರ್ಥಿನಿಯರು ಹಾಗೂ ಕೆಲವು ಮುಸ್ಲಿಂ ಮುಖಂಡರು ಶಾಲಾ-ಕಾಲೇಜುಗಳಲ್ಲಿ ಗಲಾಟೆ ಮಾಡುತ್ತಿರುವ ಹಿನ್ನೆಲೆಯಲ್ಲಿ … Continue reading ‘ಜೇಮ್ಸ್’​ ಸಂಭ್ರಮಕ್ಕೆ ಅಡ್ಡಿಯಾದ ಹಿಜಾಬ್​: ಕಾರ್ಯಕ್ರಮ ಕ್ಯಾನ್ಸಲ್​- ಅಪ್ಪು ಅಭಿಮಾನಿಗಳ ಕಣ್ಣೀರು