‘ದೇವಸ್ಥಾನಕ್ಕಾಗಿ ಇರೋ ಸೂರನ್ನೇ ದಾನಮಾಡಿದ, ಅಪರಾಧವನ್ನೇ ಕಾಣದ ಊರಲ್ಲಿ ಛೇ ಇದೆಂಥ ನೀಚ ಕೃತ್ಯ!’
ಜಮಖಂಡಿ (ಬಾಗಲಕೋಟೆ): ಮೂರು ಎಕರೆ 21 ಗುಂಟೆ ಜಾಗಕ್ಕಾಗಿ ಬಾಗಲಕೋಟೆಯ ಜಮಖಂಡಿಯ ಮಧುರಖಂಡಿ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರು ಸಹೋದರರನ್ನು ಭೀಕರವಾಗಿ ಹತ್ಯೆ ಮಾಡಲಾಗಿದ್ದು, ಈ ಘಟನೆ ಇಡೀ ಗ್ರಾಮವನ್ನೇ ತಲ್ಲಣಗೊಳಿಸಿದೆ. ಎರಡು ಕುಟುಂಬಗಳ ನಡುವೆ ಉಂಟಾಗಿರುವ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಈ ಹತ್ಯೆ ನಡೆದಿದೆ. ಇದರಿಂದ ಗ್ರಾಮದಲ್ಲಿ ಸ್ಮಶಾನಮೌನ ಆವರಿಸಿದೆ. 50 ವರ್ಷಗಳಿಂದ ಒಂದೇ ಒಂದು ಕೊಲೆ ಕಾಣದ ಊರಲ್ಲಿ ಈಗ ನಾಲ್ವರು ಹೆಣವಾಗಿದ್ದಾರೆ. 1972 ರಲ್ಲಿ ಗ್ರಾಮದಲ್ಲಿ ಗಲಾಟೆ ನಡೆದು ಇಬ್ಬರ ಕೊಲೆ ಆಗಿತ್ತು. … Continue reading ‘ದೇವಸ್ಥಾನಕ್ಕಾಗಿ ಇರೋ ಸೂರನ್ನೇ ದಾನಮಾಡಿದ, ಅಪರಾಧವನ್ನೇ ಕಾಣದ ಊರಲ್ಲಿ ಛೇ ಇದೆಂಥ ನೀಚ ಕೃತ್ಯ!’
Copy and paste this URL into your WordPress site to embed
Copy and paste this code into your site to embed