ಕುರಾನ್‌ ವಿರುದ್ಧ ಸಮರಸಾರಿದ್ದ ವಕ್ಫ್‌ ಬೋರ್ಡ್‌ ಅಧ್ಯಕ್ಷನ ಹಿನ್ನೆಲೆಯೇ ರೋಚಕ: ಹಿಂದೂಧರ್ಮ ಅಪ್ಪಿದ ಈ ರಿಜ್ವಿ ಯಾರು?

ಲಖನೌ: ಷಿಯಾ ವಕ್ಫ್‌ ಬೋರ್ಡ್‌ನ ಅಧ್ಯಕ್ಷರಾಗಿದ್ದ ವಾಸಿಂ ರಿಜ್ವಿ ಇಸ್ಲಾಂ ಬಿಟ್ಟು ಹಿಂದೂ ಧರ್ಮವನ್ನು ಸೋಮವಾರ ಸ್ವೀಕರಿಸಿದ್ದು, ಇದು ಭಾರಿ ಸಂಚಲನವನ್ನೇ ಸೃಷ್ಟಿಸಿದೆ. ತಮಗೆ ಇಸ್ಲಾಂ ಬದಲು ಸನಾತನ ಧರ್ಮವೇ ಪ್ರೀತಿ ಎಂಬುದಾಗಿ ಹೇಳಿದ್ದಾರೆ. ಘಾಜಿಯಾಬಾದ್​​ನಲ್ಲಿರುವ ದಾಸ್ನಾ ದೇವಿ ದೇವಸ್ಥಾನದ ಮುಖ್ಯ ಅರ್ಚಕ ಸ್ವಾಮಿ ಯರಿ ನರ್ಸಿಂಗಾನಂದ ಅವರ ಸಮ್ಮುಖದಲ್ಲಿ ರಿಜ್ವಿ ಅವರು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ. ಸ್ವಾಮಿ ಯರಿ ನರ್ಸಿಂಗಾನಂದ ಅವರೇ ರಿಜ್ವಿ ಅವರಿಗೆ ಹಿಂದುತ್ವ ಬೋಧನೆ ಮಾಡಿದ್ದಾರೆ. ನಂತರ ರಿಜ್ವಿ ಅವರ ಹೆಸರನ್ನು ಜಿತೇಂದ್ರ … Continue reading ಕುರಾನ್‌ ವಿರುದ್ಧ ಸಮರಸಾರಿದ್ದ ವಕ್ಫ್‌ ಬೋರ್ಡ್‌ ಅಧ್ಯಕ್ಷನ ಹಿನ್ನೆಲೆಯೇ ರೋಚಕ: ಹಿಂದೂಧರ್ಮ ಅಪ್ಪಿದ ಈ ರಿಜ್ವಿ ಯಾರು?