2015ರಲ್ಲಿ ರಾವತ್ ಬಳಿ ಸುಳಿದುಹೋಗಿದ್ದ ಜವರಾಯ! ಕೂದಲೆಳೆ ಅಂತರದಲ್ಲಿ ಪಾರಾಗಿದ್ದ ಜನರಲ್…
ನವದೆಹಲಿ: ದೇಶದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ಇನ್ನಿಲ್ಲ. ಅವರನ್ನು ಕಳೆದುಕೊಂಡ ಭಾರತದ ಸೇನೆಗೆ ಅನಾಥ ಪ್ರಜ್ಞೆ ಕಾಡುತ್ತಿದೆ. ಹತ್ತೇ ನಿಮಿಷದಲ್ಲಿ ನಿಗದಿತ ಸ್ಥಳ ತಲುಪಬೇಕಿದ್ದ ಅವರ ಹೆಲಿಕಾಪ್ಟರ್ ನೀಲಗಿರಿ ಬೆಟ್ಟ ಪ್ರದೇಶದ ಮರಕ್ಕೆ ಹೆಲಿಕಾಪ್ಟರ್ ಅಪ್ಪಳಿಸಿದೆ. 13 ಮಂದಿಯನ್ನು ಬಲಿ ಪಡೆದುಬಿಟ್ಟಿದೆ. ಇದೇ ಮೊದಲಲ್ಲ ಬಿಪಿನ್ ರಾವತ್ ಅವರು 2015ರಲ್ಲಿಯೂ ಇದೇ ರೀತಿಯ ಹೆಲಿಕಾಪ್ಟರ್ ಅಪಘಾತಕ್ಕೆ ಒಳಗಾಗಿದ್ದರು. ಸಾವಿನ ಸಮೀಪ ಹೋಗಿಬಂದಿದ್ದರು. ಆದರೆ ಅಚ್ಚರಿಯ ರೀತಿಯಲ್ಲಿ ಬದುಕುಳಿದಿದ್ದರು. ಅದು 2015ರ ಫೆಬ್ರವರಿ … Continue reading 2015ರಲ್ಲಿ ರಾವತ್ ಬಳಿ ಸುಳಿದುಹೋಗಿದ್ದ ಜವರಾಯ! ಕೂದಲೆಳೆ ಅಂತರದಲ್ಲಿ ಪಾರಾಗಿದ್ದ ಜನರಲ್…
Copy and paste this URL into your WordPress site to embed
Copy and paste this code into your site to embed