‘ಹಿಜಾಬನ್ನೇ ಯೂನಿಫಾರ್ಮ್ ಮಾಡಿಬಿಡಿ, ಭಾರತದ ದುರ್ದೈವ… ಇಲ್ಲಿ ಮಾತ್ರ ಬಹುಸಂಖ್ಯಾತರದ್ದು ಈ ಸ್ಥಿತಿ’

ಚಿಕ್ಕಮಗಳೂರು: ಹಿಜಾಬನ್ನೇ ಶಾಲಾ ಕಾಲೇಜುಗಳಲ್ಲಿ ಯೂನಿಫಾರ್ಮ್ ಮಾಡಿ. ಅಲ್ಲಿಗೆ ಸಮಸ್ಯೆ ಬಗೆಹರಿಯಬಹುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟು ವರ್ಷ ಇಲ್ಲದ ವಿವಾದ ಈಗೇಕೆ ಬಂತು ಎಂದು ಪ್ರಶ್ನಿಸಿದ ಅವರು, ಭಾರತದ ದುರ್ದೈವ ನೋಡಿ. ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಮಾಡುವ ಘಟನೆಗಳು ಜಗತ್ತಿನೆಲ್ಲೆಡೆ ಕಂಡುಬರುತ್ತಿದೆ. ಜಗತ್ತಿನಾದ್ಯಂತ ಅಲ್ಪಸಂಖ್ಯಾತರು ನಮಗೆ ಸಮಾನಹಕ್ಕು ಕೊಡಿ ಎಂದು ಹೋರಾಟ ಮಾಡುತ್ತಿದ್ದಾರೆ. ಆದರೆ ದುರ್ದೈವ, ನಮ್ಮ ದೇಶದಲ್ಲಿ ಬಹುಸಂಖ್ಯಾತರು ಸಮಾನ ಹಕ್ಕು ಕೊಡಿ ಎಂದು ಹೋರಾಟ … Continue reading ‘ಹಿಜಾಬನ್ನೇ ಯೂನಿಫಾರ್ಮ್ ಮಾಡಿಬಿಡಿ, ಭಾರತದ ದುರ್ದೈವ… ಇಲ್ಲಿ ಮಾತ್ರ ಬಹುಸಂಖ್ಯಾತರದ್ದು ಈ ಸ್ಥಿತಿ’