ಪುನೀತ್‌ ಸಮಾಧಿ ಬಳಿ ಅಚ್ಚರಿ: ಎಲ್ಲಿಂದಲೋ ಬಂದು ಪ್ರದಕ್ಷಿಣೆ ಹಾಕಿ ಮರೆಯಾದ ನಾಟಿ ಕೋಳಿ..!

ಬೆಂಗಳೂರು: ಕರುನಾಡ ಕಣ್ಮಣಿ, ಪುನೀತ್‌ ರಾಜ್‌ಕುಮಾರ್‌ ಅವರು ಅಗಲಿ 20 ದಿನಗಳೇ ಕಳೆದುಹೋದವು. ಬದುಕಿದ್ದಾಗ ಅವರು ನಡೆದುಕೊಂಡ ರೀತಿ, ಅವರ ಆದರ್ಶಗಳು, ಅವರೊಂದಿಗಿನ ಒಡನಾಟದ ಕುರಿತಾಗಿ ಇನ್ನೂ ಅವರ ಅಭಿಮಾನಿಗಳು ನೆನಪು ಮಾಡಿಕೊಳ್ಳುತ್ತಲೇ ಇದ್ದಾರೆ. ಇದೇ ಸ್ಮರಣೆಯೊಂದಿಗೇ ನಿನ್ನೆ ’ಪುನೀತ ನಮನ’ ಕಾರ್ಯಕ್ರಮವೂ ನಡೆದಿದೆ. ಆದರೆ ಅಚ್ಚರಿಯ ಘಟನೆಯೊಂದು ಇದೇ ವೇಳೆ ನಡೆದಿದೆ. ಪುನೀತ್‌ ರಾಜ್‌ಕುಮಾರ್‌ ಅವರಿಗೆ ನಾಟಿ ಕೋಳಿ ಸಾಂಬಾರು ತುಂಬಾ ಇಷ್ಟ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಆದರೆ ತೀರಾ ಅಚ್ಚರಿಯ ವಿಷಯ ಎಂದರೆ ಬೆಂಗಳೂರಿನ … Continue reading ಪುನೀತ್‌ ಸಮಾಧಿ ಬಳಿ ಅಚ್ಚರಿ: ಎಲ್ಲಿಂದಲೋ ಬಂದು ಪ್ರದಕ್ಷಿಣೆ ಹಾಕಿ ಮರೆಯಾದ ನಾಟಿ ಕೋಳಿ..!