ಹಾಥರಸ್ ರೇಪ್ ಕೇಸ್: ಸರ್ಕಾರದ ವಿರುದ್ಧ ನುಡಿದರೆ ₹50 ಲಕ್ಷ ಗಿಫ್ಟ್! ಪತ್ರಕರ್ತೆಯಿಂದಲೂ ಪಿತೂರಿ?
ಲಖನೌ: ಹಾಥರಸ್ ಅತ್ಯಾಚಾರದ ಕೇಸಿನ ಆಳ ಬಗೆದಷ್ಟೂ ಬರೀ ಕುತೂಹಲಗಳೇ ತುಂಬಿಕೊಂಡಿವೆ. ಉತ್ತರ ಸಿಗದ ಹಲವು ಪ್ರಶ್ನೆಗಳು ತುಂಬಿ ಹೋಗಿವೆ. ಸತ್ಯಾಸತ್ಯತೆ ಅಂತಿಮವಾಗಿ ಹೊರಕ್ಕೆ ಬರುವವರೆಗೂ ಈ ಪ್ರಕರಣವೊಂದು ಚಕ್ರವ್ಯೂಹದಂತೆಯೇ ಗೋಚರಿಸುತ್ತಿದೆ. ಉತ್ತರ ಪ್ರದೇಶದಲ್ಲಿ ಸಿಎಎ ಮಾದರಿಯ ಹಿಂಸಾಚಾರಕ್ಕೆ ಸಂಚು ರೂಪಿಸಲಾಗಿದೆ ಎಂಬ ಆರೋಪಗಳು ಇದಾಗಲೇ ಕೇಳಿ ಬಂದಿವೆ. ಇದಕ್ಕೆ ಪೂರಕ ಎಂಬಂತೆ ಉತ್ತರ ಪ್ರದೇಶದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲು ಮಾಡಿರುವ ಎಫ್ಐಆರ್ನಲ್ಲಿ ಉಲ್ಲೇಖ ಮಾಡಿರುವ ಕೆಲವು ಅಂಶಗಳು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ … Continue reading ಹಾಥರಸ್ ರೇಪ್ ಕೇಸ್: ಸರ್ಕಾರದ ವಿರುದ್ಧ ನುಡಿದರೆ ₹50 ಲಕ್ಷ ಗಿಫ್ಟ್! ಪತ್ರಕರ್ತೆಯಿಂದಲೂ ಪಿತೂರಿ?
Copy and paste this URL into your WordPress site to embed
Copy and paste this code into your site to embed