ಹಾಥರಸ್ ರೇಪ್ ಕೇಸ್: ಆರೋಪಿಗಳ ವಿರುದ್ಧ ಸಿಬಿಐ ಚಾರ್ಜ್ಷೀಟ್- ಅಧಿಕಾರಿಗಳು ಹೇಳಿರುವುದೇನು?
ಲಖನೌ: ಕಳೆದ ಸೆಪ್ಟೆಂಬರ್ 14ರಂದು ಉತ್ತರ ಪ್ರದೇಶದ ಹಾಥರಸ್ನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಕೇಸ್ಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ವಿರುದ್ಧ ಸಿಬಿಐ ದೋಷಾರೋಪ ಪಟ್ಟಿ (ಚಾರ್ಜ್ಷೀಟ್) ಸಲ್ಲಿಸಿದೆ. ದೇಶಾದ್ಯಂತ ಈ ಸಾವಿನ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾದ ನಂತರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದರು. ಘಟನೆಯಿಂದಾಗಿ ಭಾರಿ ಹಲ್ಲೆಗಳಗಾಗಿದದ ಯುವತಿ ಸೆಪ್ಟೆಂಬರ್ 30ರಂದು ಮೃತಪಟ್ಟಿದ್ದಾಳೆ. ಈ ನಡುವೆಯೇ ಪೊಲೀಸರು ಮೃತದೇಹವನ್ನು ರಾತ್ರೋರಾತ್ರಿ ಸುಟ್ಟಿದುದು ಇನ್ನಷ್ಟು ಆಕ್ರೋಶಕ್ಕೆ … Continue reading ಹಾಥರಸ್ ರೇಪ್ ಕೇಸ್: ಆರೋಪಿಗಳ ವಿರುದ್ಧ ಸಿಬಿಐ ಚಾರ್ಜ್ಷೀಟ್- ಅಧಿಕಾರಿಗಳು ಹೇಳಿರುವುದೇನು?
Copy and paste this URL into your WordPress site to embed
Copy and paste this code into your site to embed