ಹಾಥರಸ್​ ರೇಪ್​ ಕೇಸ್​: ​ಆರೋಪಿಗಳ ವಿರುದ್ಧ ಸಿಬಿಐ ಚಾರ್ಜ್​ಷೀಟ್​- ಅಧಿಕಾರಿಗಳು ಹೇಳಿರುವುದೇನು?

ಲಖನೌ: ಕಳೆದ ಸೆಪ್ಟೆಂಬರ್​ 14ರಂದು ಉತ್ತರ ಪ್ರದೇಶದ ಹಾಥರಸ್​ನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಕೇಸ್​ಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ವಿರುದ್ಧ ಸಿಬಿಐ ದೋಷಾರೋಪ ಪಟ್ಟಿ (ಚಾರ್ಜ್​ಷೀಟ್​) ಸಲ್ಲಿಸಿದೆ. ದೇಶಾದ್ಯಂತ ಈ ಸಾವಿನ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾದ ನಂತರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದರು. ಘಟನೆಯಿಂದಾಗಿ ಭಾರಿ ಹಲ್ಲೆಗಳಗಾಗಿದದ ಯುವತಿ ಸೆಪ್ಟೆಂಬರ್​ 30ರಂದು ಮೃತಪಟ್ಟಿದ್ದಾಳೆ. ಈ ನಡುವೆಯೇ ಪೊಲೀಸರು ಮೃತದೇಹವನ್ನು ರಾತ್ರೋರಾತ್ರಿ ಸುಟ್ಟಿದುದು ಇನ್ನಷ್ಟು ಆಕ್ರೋಶಕ್ಕೆ … Continue reading ಹಾಥರಸ್​ ರೇಪ್​ ಕೇಸ್​: ​ಆರೋಪಿಗಳ ವಿರುದ್ಧ ಸಿಬಿಐ ಚಾರ್ಜ್​ಷೀಟ್​- ಅಧಿಕಾರಿಗಳು ಹೇಳಿರುವುದೇನು?