ನಿಧಿ ಆಸೆಗೆ ಗಭರ್ಗುಡಿಯನ್ನೇ ಅಗೆದ ಸರ್ಕಾರಿ ಅಧಿಕಾರಿ, ಅರ್ಚಕ, ಜ್ಯೋತಿಷಿ!
ಹಾಸನ: ನಿಧಿ ಆಸೆಗಾಗಿ ಪುರಾತನ ಕಾಲ ದೇವಾಲಯದ ಗರ್ಭಗುಡಿಯನ್ನು ಅಗೆದು ಹಾನಿ ಮಾಡಿದ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಖದೀಮರ ಗುಂಪಿನಲ್ಲಿ ಹಾಸನದ ಸಹಕಾರಿ ಸಂಘದ ಉಪ ನಿಬಂಧಕ ಸರ್ಕಾರಿ ನೌಕರ , ಓರ್ವ ಜ್ಯೋತಿಷಿ, ಒಬ್ಬ ಅರ್ಚಕನೂ ಸೇರಿದ್ದಾರೆ! ಆಲೂರು ತಾಲೂಕಿನ ಪುರಾತನ ದೇವಾಲಯವಾದ ಪಾರ್ವತಮ್ಮ ದೇವಸ್ಥಾನದಲ್ಲಿ ನಿಧಿಗಾಗಿ ಶೋಧ ನಡೆಸಿ ಗರ್ಭಗುಡಿ ಬಗೆದು ದೇವಿ ವಿಗ್ರಹ ವಿರೂಪ ಗೊಳಿಸಿದ್ದಾರೆ ಇವರು. ಇದಕ್ಕೆ ಸಂಬಂಧಿಸಿದಂತೆ ಹಾಸನ ಸಹಕಾರ ಸಂಘದ ಅಭಿವೃದ್ಧಿ ಅಧಿಕಾರಿ ನಾರಾಯಣ, ಆಲೂರು … Continue reading ನಿಧಿ ಆಸೆಗೆ ಗಭರ್ಗುಡಿಯನ್ನೇ ಅಗೆದ ಸರ್ಕಾರಿ ಅಧಿಕಾರಿ, ಅರ್ಚಕ, ಜ್ಯೋತಿಷಿ!
Copy and paste this URL into your WordPress site to embed
Copy and paste this code into your site to embed