ಮೃತ ವಕೀಲನ ಶವ ಪಡೆಯಲು ಪತ್ನಿ, ಲವರ್ ಗುದ್ದಾಟ- ಸುಸ್ತಾಗಿ ಹೋದ ಗುಂಡ್ಲುಪೇಟೆ ಪೊಲೀಸರು
ಚಾಮರಾಜನಗರ: ಮೃತಪಟ್ಟ ವ್ಯಕ್ತಿಯೊಬ್ಬನ ಶವಕ್ಕಾಗಿ ಆತನ ಪತ್ನಿ ಹಾಗೂ ಪ್ರೇಯಸಿ ಜಗಳ ಮಾಡಿಕೊಂಡಿರುವ ವಿಲಕ್ಷಣ ಘಟನೆ ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ನಡೆದಿದೆ. ದೊಡ್ಡತುಪ್ಪೂರು ಗ್ರಾಮದ ಪಾಪಣ್ಣಶೆಟ್ಟಿ ಅವರ ಶವ ಪಡೆಯಲು ಹೀಗೊಂದು ಗುದ್ದಾಟ ನಡೆದಿದೆ. ವೃತ್ತಿಯಲ್ಲಿ ವಕೀಲರಾಗಿದ್ದ ಪಾಪಣ್ಣಶೆಟ್ಟಿ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಇವರು ನಿಮಿತಾ ಎನ್ನುವವರ ಜತೆ ಮದುವೆಯಾಗಿದ್ದರು. ಆದರೆ ಅವರಿಂದ ದೂರವಾಗಿದ್ದರು. ನಂತರ ಮಹದೇವಮ್ಮ ಎನ್ನುವವರ ಜತೆ ವಾಸವಾಗಿದ್ದರು. ತನ್ನ ತಂದೆಯಿಂದ ಆಸ್ತಿ ಬರೆದುಕೊಂಡು ಮೋಸ ಮಾಡಿದ್ದಾನೆ ಎಂದು ಪತ್ನಿ ನಿಮಿತಾ ಕೋರ್ಟ್ನಲ್ಲಿ ಅರ್ಜಿ ಕೂಡ … Continue reading ಮೃತ ವಕೀಲನ ಶವ ಪಡೆಯಲು ಪತ್ನಿ, ಲವರ್ ಗುದ್ದಾಟ- ಸುಸ್ತಾಗಿ ಹೋದ ಗುಂಡ್ಲುಪೇಟೆ ಪೊಲೀಸರು
Copy and paste this URL into your WordPress site to embed
Copy and paste this code into your site to embed