ಕರೊನಾಕ್ಕೆ ಬಲಿಯಾದ ಗಾಂಧೀಜಿ ಕುಟುಂಬದ ಕುಡಿ- ಗಣ್ಯರ ಕಂಬನಿ
ಜೋಹಾನ್ಸ್ಬರ್ಗ್: ಗಾಂಧೀಜಿಯವರ ಮರಿಮೊಮ್ಮಗ ಸತೀಶ್ ಧುಪೆಲಿಯಾ ಅವರು ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ್ದ ಸತೀಶ್ ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾಗ ಕರೊನಾ ದೃಢಪಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿರುವುದಾಗಿ ಸತೀಶ್ ಅವರ ಸಹೋದರಿ ಎಂ.ಎಸ್ ಉಮಾ ತಿಳಿಸಿದ್ದಾರೆ. ಇನ್ನು ಮೂರೇ ದಿನಗಳಲ್ಲಿ ತಮ್ಮ 66ನೇ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ನನ್ನ ಪ್ರೀತಿಯ ಅಣ್ಣ ನಮ್ಮನ್ನು ತಮ್ಮನ್ನು ಅಗಲಿ ಹೋಗಿದ್ದಾನೆ ಎಂದು ಉಮಾ ಹೇಳಿದ್ದಾರೆ. ನಿನ್ನೆ (ಭಾನುವಾರ) ತೀವ್ರ ಹೃದಯಾಘಾತವಾದ … Continue reading ಕರೊನಾಕ್ಕೆ ಬಲಿಯಾದ ಗಾಂಧೀಜಿ ಕುಟುಂಬದ ಕುಡಿ- ಗಣ್ಯರ ಕಂಬನಿ
Copy and paste this URL into your WordPress site to embed
Copy and paste this code into your site to embed