ಕರೊನಾಕ್ಕೆ ಬಲಿಯಾದ ಗಾಂಧೀಜಿ ಕುಟುಂಬದ ಕುಡಿ- ಗಣ್ಯರ ಕಂಬನಿ

ಜೋಹಾನ್ಸ್​ಬರ್ಗ್: ಗಾಂಧೀಜಿಯವರ ಮರಿಮೊಮ್ಮಗ ಸತೀಶ್ ಧುಪೆಲಿಯಾ ಅವರು ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ್ದ ಸತೀಶ್​ ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾಗ ಕರೊನಾ ದೃಢಪಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿರುವುದಾಗಿ ಸತೀಶ್​ ಅವರ ಸಹೋದರಿ ಎಂ.ಎಸ್ ​ಉಮಾ ತಿಳಿಸಿದ್ದಾರೆ. ಇನ್ನು ಮೂರೇ ದಿನಗಳಲ್ಲಿ ತಮ್ಮ 66ನೇ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ನನ್ನ ಪ್ರೀತಿಯ ಅಣ್ಣ ನಮ್ಮನ್ನು ತಮ್ಮನ್ನು ಅಗಲಿ ಹೋಗಿದ್ದಾನೆ ಎಂದು ಉಮಾ ಹೇಳಿದ್ದಾರೆ. ನಿನ್ನೆ (ಭಾನುವಾರ) ತೀವ್ರ ಹೃದಯಾಘಾತವಾದ … Continue reading ಕರೊನಾಕ್ಕೆ ಬಲಿಯಾದ ಗಾಂಧೀಜಿ ಕುಟುಂಬದ ಕುಡಿ- ಗಣ್ಯರ ಕಂಬನಿ