ಶಿವಮೊಗ್ಗ: 60 ವರ್ಷದ ಶಿವಮೊಗ್ಗದ ವಿಧುರರೊಬ್ಬರ ಎರಡನೆಯ ಪತ್ನಿಯಾಗುವುದಾಗಿ ನಂಬಿಸಿ ತಾಳಿ ಕಟ್ಟಿಸಿಕೊಂಡ ನಂತರ ತಾಲಿ, ಕಾಲುಂಗರದ ಜತೆಗೆ ಬೆಂಗಳೂರಿನ ಮಹಿಳೆಯೊಬ್ಬಳು ಪರಾರಿಯಾಗಿರುವ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಗ್ರಾಮದ 60 ವರ್ಷದ ನಂಜುಂಡಪ್ಪ, ಬೆಂಗಳೂರಿನ ನಿವಾಸಿ ಚಂದ್ರಿಕಾ ಎಂಬಾಕೆಯಿಂದ ಮೋಸ ಹೋಗಿದ್ದಾರೆ. ನಂಜುಂಡಪ್ಪ ಅವರ ಪತ್ನಿ ಕೆಲ ತಿಂಗಳ ಹಿಂದೆ ತೀರಿಕೊಂಡಿದ್ದರಿಂದ ಅವರು ಎರಡನೆಯ ಮದುವೆ ಮಾಡಿಕೊಳ್ಳಲು ಮ್ಯಾಟ್ರಿಮೋನಿಯಲ್ಲಿ ಜಾಹೀರಾತು ನೀಡಿದ್ದರು. ಇದನ್ನು ನೋಡಿದ್ದ ಚಂದ್ರಿಕಾ ತಾನು ಮದುವೆಯಾಗುವುದಾಗಿ ಶಿವಮೊಗ್ಗಕ್ಕೆ ಹೋಗಿದ್ದಾಳೆ. … Continue reading ಮದ್ವೆಯಾಗ್ತೇನೆಂದು ವಿಧುರನ ಬಳಿ ಬಂದ ಆಂಟಿ: ಚಿನ್ನಾಭರಣ ದೋಚಿ ಎಸ್ಕೇಪ್- ಶಿವಮೊಗ್ಗದವನ ಸ್ಕೆಚ್ ಹಾಕಿದ ಬೆಂಗಳೂರು ‘ಬೆಡಗಿ’
Copy and paste this URL into your WordPress site to embed
Copy and paste this code into your site to embed