ಶರಣಾಗಿ ಎಂದರೆ ಗುಂಡಿನ ದಾಳಿ ನಡೆಸಿದ ಜೈಶ್ ಸಂಘಟನೆಯ ಉಗ್ರರನ್ನು ಮಣ್ಣುಮುಕ್ಕಿಸಿದ ಯೋಧರು
ಶ್ರೀನಗರ: ಶರಣಾಗತರಾಗುವಂತೆ ಭಾರತೀಯ ಸೇನೆ ಮಾಡಿಕೊಂಡ ಮನವಿಯನ್ನು ತಿರಸ್ಕರಿಸಿ ಗುಂಡಿನ ಸುರಿಮಳೆಗೈದ ನಾಲ್ವರು ಉಗ್ರರನ್ನು ಯೋಧರು ಸದೆಬಡಿದು ಹೊಡೆದುರುಳಿಸಿರುವ ಘಟನೆ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದಿದೆ. ಇಂದು ನಸುಕಿನ ವೇಳೆ ಈ ಘಟನೆ ನಡೆದಿದೆ. ಶೋಪಿಯಾನ್ ಜಿಲ್ಲೆಯ ಮಣಿಹಾಲ್ ಪ್ರದೇಶವನ್ನು ಸುತ್ತುವರಿದ ಜಮ್ಮು-ಕಾಶ್ಮೀರ ವಲಯ ಪೊಲೀಸರು, ಸಿಆರ್ಪಿಎಫ್ ಮತ್ತು ಸೇನೆ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ವರನ್ನು ಹೊಡೆದುರುಳಿಸಿದ್ದಾರೆ. ಈ ಭಾಗದಲ್ಲಿ ಉಗ್ರರು ಅಡಗಿ ಕುಳಿತಿದ್ದಾರೆ ಎಂಬ ನಿಖರ ಮಾಹಿತಿ ಮೇರೆಗೆ ಜಂಟಿ ಕಾರ್ಯಾಚರಣೆ ನಡೆಸಲಾಗಿತ್ತು. ಉಗ್ರರು ಅಡಿಗಿರುವ … Continue reading ಶರಣಾಗಿ ಎಂದರೆ ಗುಂಡಿನ ದಾಳಿ ನಡೆಸಿದ ಜೈಶ್ ಸಂಘಟನೆಯ ಉಗ್ರರನ್ನು ಮಣ್ಣುಮುಕ್ಕಿಸಿದ ಯೋಧರು
Copy and paste this URL into your WordPress site to embed
Copy and paste this code into your site to embed