ಬಾಹ್ಯಾಕಾಶದಲ್ಲಿ ಘಮಘಮಿಸಲಿದೆ ಮೈಸೂರಿನ ಎಗ್ರೋಲ್ಸ್, ವೆಜ್ರೋಲ್ಸ್, ಇಡ್ಲಿ, ಹಲ್ವಾ…
ಮೈಸೂರು: 2022ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮೊದಲ ಬಾರಿಗೆ ಮಾನವರನ್ನು ಅಂತರಿಕ್ಷಕ್ಕೆ ಕಳುಹಿಸಲು ಉದ್ದೇಶಿಸಿದೆ. ಭಾರತದ ಚೊಚ್ಚಲ ಗಗನಯಾತ್ರೆಗೆ ನಾಲ್ವರನ್ನು ಆಯ್ಕೆ ಮಾಡಿ ಅವರಿಗೆ ರಷ್ಯಾದಲ್ಲಿ ತರಬೇತಿ ನೀಡಲಾಗಿದೆ. 2022ರ ಆಗಸ್ಟ್ 15ರಂದು ಈ ಯಾನ ನಡೆಯಲಿದೆ. ಯಾತ್ರಿಗಳು 5 ರಿಂದ 7 ದಿನಗಳ ಕಾಲ ಬಾಹ್ಯಾಕಾಶದಲ್ಲಿ ವಾಸ್ತವ್ಯ ಹೂಡಲಿದ್ದು, ಅಧ್ಯಯನಗಳನ್ನು ನಡೆಸಲಿದ್ದಾರೆ. ಇವರಿಗೆ ಅಲ್ಲಿಯ ಹವಾಗುಣಕ್ಕೆ ಅನುಗುಣವಾಗುವ ಆಹಾರಗಳ ಅಗತ್ಯವಿದೆ. ಇದೀಗ ಮೈಸೂರಿನಲ್ಲಿ ಇವರ ಆಹಾರದ ಸಿದ್ಧತೆ ನಡೆಸಲಾಗುತ್ತಿದೆ. ಮೈಸೂರು ನಗರದಲ್ಲಿರುವ ರಕ್ಷಣಾ … Continue reading ಬಾಹ್ಯಾಕಾಶದಲ್ಲಿ ಘಮಘಮಿಸಲಿದೆ ಮೈಸೂರಿನ ಎಗ್ರೋಲ್ಸ್, ವೆಜ್ರೋಲ್ಸ್, ಇಡ್ಲಿ, ಹಲ್ವಾ…
Copy and paste this URL into your WordPress site to embed
Copy and paste this code into your site to embed