ಅಂಗಡಿಯಿಂದ ಬರಲು ತಡವಾದುದಕ್ಕೆ ಮಗನನ್ನು ಬೆಂಕಿಹಚ್ಚಿ ಕೊಂದ ಪಾಪಿ ತಂದೆ!
ಹೈದರಾಬಾದ್: ಬೀಡಿ ತರಲೆಂದು ಹೋದ ಬಾಲಕ ಮನೆ ಸೇರಲು ತಡವಾದ ಕಾರಣಕ್ಕೆ ಕುಡುಕ ತಂದೆಯೊಬ್ಬ ಆತನನ್ನು ಜೀವಂತವಾಗಿ ಸುಟ್ಟು ಭಯಾನಕ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಆರನೇ ತರಗತಿ ಓದುತ್ತಿರುವ ಬಾಲಕ ಚರಣ್, ತಂದೆಯ ಈ ನಿರ್ದಯಿ ಕೃತ್ಯಕ್ಕೆ ಬಲಿಯಾಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಸಂಬಂಧ ಆರೋಪಿ ತಂದೆ ಬಾಲುವನ್ನು ಪೊಲೀಸರು ಬಂಧಿಸಿದ್ದಾರೆ. ಕೂಲಿ ಕಾರ್ಮಿಕನಾಗಿರುವ ಬಾಲು ಇದೇ 17ರಂದು ಬೀಡಿ ತರಲೆಂದು ಮಗನನ್ನು ಅಂಗಡಿಗೆ ಕಳುಹಿಸಿದ್ದ. ಆದರೆ ಬಾಲಕ ವಾಪಸ್ ಬರಲು ತಡವಾಗಿದೆ. ಇದೇ ಕಾರಣಕ್ಕೆ ಈ ಕುಡುಕ … Continue reading ಅಂಗಡಿಯಿಂದ ಬರಲು ತಡವಾದುದಕ್ಕೆ ಮಗನನ್ನು ಬೆಂಕಿಹಚ್ಚಿ ಕೊಂದ ಪಾಪಿ ತಂದೆ!
Copy and paste this URL into your WordPress site to embed
Copy and paste this code into your site to embed