ಈಗ ರದ್ದಾದರೂ ಮುಂದೆ ಜಾರಿಯಾಗತ್ತಾ ಕೃಷಿ ಕಾನೂನು? ಸೂಚನೆ ಕೊಟ್ಟ ರಾಜ್ಯಪಾಲ ಮಿಶ್ರಾ
ಭದೋಹಿ (ಉತ್ತರ ಪ್ರದೇಶ): ಬಹಳ ವಿವಾದವನ್ನು ಸೃಷ್ಟಿಸಿದ್ದ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಶೀಘ್ರದಲ್ಲಿಯೇ ಅದನ್ನು ಸಂಸತ್ತಿನ ಮುಂದೆ ಇಟ್ಟು ಹಿಂದಕ್ಕೆ ಪಡೆಯುವ ಎಲ್ಲಾ ಪ್ರಕ್ರಿಯೆ ನೆರವೇರಬೇಕಿದೆ. ಎಲ್ಲರೂ ಸಮ್ಮತಿ ಸೂಚಿಸಿದರೆ ಕಾಯ್ದೆ ರದ್ದಾಗಲಿದೆ. ಆದರೆ ಇದರ ಬೆನ್ನಲ್ಲೇ ರಾಜಸ್ಥಾನದ ರಾಜ್ಯಪಾಲ ಕಲ್ರಾಜ್ ಮಿಶ್ರಾ ನೀಡಿರುವ ಹೇಳಿಕೆಯೊಂದು ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಕೃಷಿ ಕಾಯ್ದೆ ರದ್ದಾದರೂ ಅಗತ್ಯ ಬಿದ್ದರೆ ಅದನ್ನು ವಾಪಸ್ ತರಲಾಗುವುದು ಎಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಮಾಧ್ಯಮ … Continue reading ಈಗ ರದ್ದಾದರೂ ಮುಂದೆ ಜಾರಿಯಾಗತ್ತಾ ಕೃಷಿ ಕಾನೂನು? ಸೂಚನೆ ಕೊಟ್ಟ ರಾಜ್ಯಪಾಲ ಮಿಶ್ರಾ
Copy and paste this URL into your WordPress site to embed
Copy and paste this code into your site to embed