ಸಿಎಂ ಬೊಮ್ಮಾಯಿ ಮನೆಗೆ ಕರೆದುಕೊಂಡು ಹೋಗೆಂದು ಆದೇಶಿಸಿದ ಕನಕಾದುರ್ಗಪರಮೇಶ್ವರಿ ದೇವಿ!
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆಗೆ ಕನಕಾದುರ್ಗಪರಮೇಶ್ವರಿ ವಿಗ್ರಹವನ್ನು ದೇವಸ್ಥಾನದ ಆಡಳಿತ ಮಂಡಳಿ ಕರೆತಂದ ಘಟನೆ ನಡೆದಿದೆ. ಬೆಂಗಳೂರಿನ ಕೆಂಗೇರಿ ಬಳಿಯ ಎಚ್. ಗೊಲ್ಲಹಳ್ಳಿಯ ಕನಕದುರ್ಗಾಪರಮೇಶ್ವರಿ ದೇವಸ್ಥಾನದ ಪುರೋಹಿತರು ಈ ವಿಗ್ರಹವನ್ನು ತೆಗೆದುಕೊಂಡು ಬಂದಿದ್ದರು. ಇದಕ್ಕೆ ಕಾರಣ, ದೇವಿಯ ಆದೇಶ ಎಂದು ಪುರೋಹಿತರು ಹೇಳಿದ್ದಾರೆ. ಮುಖ್ಯಮಂತ್ರಿ ಮನೆಗೆ ಬರಬೇಕೇಂದು ದೇವಿಯ ಆದೇಶದ ಹಿನ್ನೆಲೆಯಲ್ಲಿ ತಾವು ಕರೆತಂದಿರುವುದಾಗಿ ಹೇಳಿದ್ದಾರೆ. ಆದರೆ ಪೊಲೀಸರು ಮುಖ್ಯಮಂತ್ರಿ ಭೇಟಿಗೆ ಅವಕಾಶ ನೀಡಲಿಲ್ಲ. ದೇವಿ ಆದೇಶದಂತೆ ಬಂದಿದ್ದೇವೆ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದರೂ … Continue reading ಸಿಎಂ ಬೊಮ್ಮಾಯಿ ಮನೆಗೆ ಕರೆದುಕೊಂಡು ಹೋಗೆಂದು ಆದೇಶಿಸಿದ ಕನಕಾದುರ್ಗಪರಮೇಶ್ವರಿ ದೇವಿ!
Copy and paste this URL into your WordPress site to embed
Copy and paste this code into your site to embed