ಕಳ್ಳತನದಲ್ಲಿ ಪಾಲು ಕೇಳಿದ್ದಕ್ಕೆ ಡಬಲ್​ ಮರ್ಡರ್​- ಕೊಲೆಗಾರನೇ ಕೊಲೆಯಾದ!

ಮೈಸೂರು: ಕಳ್ಳತನದಲ್ಲಿ ಪಾಲು ಕೇಳಿದಕ್ಕೆ ಒಬ್ಬ ಹಾಗೂ ಕೊಲೆ ಸಂಬಂಧ ಜಗಳವಾಗಿದ್ದಕ್ಕೆ ಇಬ್ಬೊಬ್ಬ ಕೊಲೆಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ರಾಜು(30), ರಾಚಯ್ಯ(30) ಕೊಲೆಯಾದವರು. ಇವರನ್ನು ಕೊಲೆ ಮಾಡಿರುವ ಆರೋಪವನ್ನು ಮುನಿಯ ಎಂಬಾತ ಎದುರಿಸುತ್ತಿದ್ದಾರೆ. ಈ ಮೂವರೂ ಸೇರಿ ಪಂಪ್‌ಸೆಟ್ ಕಳ್ಳತನ ಮಾಡುತ್ತಿದ್ದರು. ಆಗಸ್ಟ್​ ಕೊನೆಯ ವಾರ ಪಂಪ್​ಸೆಟ್​ ಕಳ್ಳತನಕ್ಕೆ ಸಂಬಂಧಿಸಿದಂತೆ ಅದರಲ್ಲಿ ಪಾಲು ಕೇಳುವ ವಿಷಯವಾಗಿ ಮೂವರ ನಡುವೆ ಜಗಳವಾಗಿದೆ. ಆಗ ಮುನಿಯ ಮತ್ತು ರಾಜು ಸಹೋದರರು ಸೇರಿ ಆಗಸ್ಟ್​ 28ರಂದು ರಾಚಯ್ಯನನ್ನು ಕೊಲೆ ಮಾಡಿದ್ದರು. ಕೊಲೆ‌ … Continue reading ಕಳ್ಳತನದಲ್ಲಿ ಪಾಲು ಕೇಳಿದ್ದಕ್ಕೆ ಡಬಲ್​ ಮರ್ಡರ್​- ಕೊಲೆಗಾರನೇ ಕೊಲೆಯಾದ!