ಹಿಂದು ದೇವರ ಬಗ್ಗೆ ಕೆಟ್ಟ ಪೋಸ್ಟ್ ಹಾಕಿದ್ರು, ಅವರಿಗೆ ತಿರುಗೇಟು ನೀಡುವಂತೆ ಕಮೆಂಟ್ ಮಾಡಿದ್ದಕ್ಕೆ ಈ ರಾದ್ಧಾಂತ ಎಂದ ನವೀನ್

ಬೆಂಗಳೂರು: ಗಲಭೆಯ ಮಾಸ್ಟರ್ ಮೈಂಡ್ ಫೈರೋಜ್ ಖಾನ್ ಹಿಂದೂ ದೇವತೆಯ ಬಗ್ಗೆ ಅತ್ಯಂತ ಕೆಟ್ಟದಾಗಿ ಒಂದು ಪೋಸ್ಟ್‌ ಹಾಕಿದ್ದ. ಅದನ್ನು ನೋಡಿ ಬೇಸರವಾಗಿ ಅದಕ್ಕೆ ನಾನೊಂದು ಕಮೆಂಟ್‌ ಹಾಕಿದ್ದೆ. ಆದರೆ ಒರಿಜನಲ್‌ ಪೋಸ್ಟ್‌ ಬಿಟ್ಟು ನಾನು ಹಾಕಿದ ಕಮೆಂಟ್‌ ಹಿಡಿದುಕೊಂಡು ಗಲಭೆ ಸೃಷ್ಟಿಸಿದ್ದಾರೆ ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅಳಿಯ ನವೀನ್ ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಾನೆ. ನವೀನ್ ಹಾಕಿರುವ ಫೇಸ್‌ಬುಕ್‌ ಕಮೆಂಟ್‌ನಿಂದ ರಣಾಂಗಣವೇ ಸೃಷ್ಟಿಯಾಗಿರುವ ಬಗ್ಗೆ ಸುದ್ದಿಯಾಗಿರುವ ನಡುವೆಯೇ, ನವೀನ್‌ ಇದು ಸತ್ಯದ ಘಟನೆ ಎಂದು … Continue reading ಹಿಂದು ದೇವರ ಬಗ್ಗೆ ಕೆಟ್ಟ ಪೋಸ್ಟ್ ಹಾಕಿದ್ರು, ಅವರಿಗೆ ತಿರುಗೇಟು ನೀಡುವಂತೆ ಕಮೆಂಟ್ ಮಾಡಿದ್ದಕ್ಕೆ ಈ ರಾದ್ಧಾಂತ ಎಂದ ನವೀನ್