ಮದುವೆಗೆ ಹೋದವರು ಮಸಣ ಸೇರಿದರು! ಬಾವಿಗೆ ಬಿದ್ದು ಆರು ಮಂದಿಯ ಸಾವು
ಮಧ್ಯಪ್ರದೇಶ : ಕಾರೊಂದು ಆಯತಪ್ಪಿ ರಸ್ತೆಯ ಪಕ್ಕದಲ್ಲಿದ್ದ ಬಾವಿಗೆ ಬಿದ್ದ ಪರಿಣಾಮ ಆರು ಮಂದಿ ಮೃತಪಟ್ಟಿದ್ದು, ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಛತ್ತರ್ಪುರದ ಮಹಾರಾಜ್ಪುರದಲ್ಲಿ ನಡೆದಿದೆ. ಮದುವೆ ಕಾರ್ಯಕ್ರಮ ಮುಗಿಸಿ ಹಿಂತಿರುಗುವ ವೇಳೆ ಈ ಘಟನೆ ಸಂಭವಿಸಿದೆ. ಬಾವಿಗೆ ಚೌಕಟ್ಟು ಅಥವಾ ಇನ್ನಾವುದೇ ಸುರಕ್ಷತೆ ಅಳವಡಿಸದ ಹಿನ್ನೆಲೆಯಲ್ಲಿ ಕಾರು ಬಾವಿಯೊಳಕ್ಕೆ ಬಿದ್ದ ಪರಿಣಾಮ ಈ ಘಟನೆ ಸಂಭವಿಸಿದೆ. ಇದನ್ನೂ ಓದಿ: ನನ್ನ ಮುದ್ದಿನ ಮೊಮ್ಮಗಳು ಎಂದ ಅಜ್ಜನ ಖಾತೆಗೇ ಲವರ್ ಜತೆ ಸೇರಿ ಕನ್ನ ಹಾಕಿದ … Continue reading ಮದುವೆಗೆ ಹೋದವರು ಮಸಣ ಸೇರಿದರು! ಬಾವಿಗೆ ಬಿದ್ದು ಆರು ಮಂದಿಯ ಸಾವು
Copy and paste this URL into your WordPress site to embed
Copy and paste this code into your site to embed