ಮದುವೆಗೆ ಹೋದವರು ಮಸಣ ಸೇರಿದರು! ಬಾವಿಗೆ ಬಿದ್ದು ಆರು ಮಂದಿಯ ಸಾವು

ಮಧ್ಯಪ್ರದೇಶ : ಕಾರೊಂದು ಆಯತಪ್ಪಿ ರಸ್ತೆಯ ಪಕ್ಕದಲ್ಲಿದ್ದ ಬಾವಿಗೆ ಬಿದ್ದ ಪರಿಣಾಮ ಆರು ಮಂದಿ ಮೃತಪಟ್ಟಿದ್ದು, ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಛತ್ತರ್​ಪುರದ ಮಹಾರಾಜ್​ಪುರದಲ್ಲಿ ನಡೆದಿದೆ. ಮದುವೆ ಕಾರ್ಯಕ್ರಮ ಮುಗಿಸಿ ಹಿಂತಿರುಗುವ ವೇಳೆ ಈ ಘಟನೆ ಸಂಭವಿಸಿದೆ. ಬಾವಿಗೆ ಚೌಕಟ್ಟು ಅಥವಾ ಇನ್ನಾವುದೇ ಸುರಕ್ಷತೆ ಅಳವಡಿಸದ ಹಿನ್ನೆಲೆಯಲ್ಲಿ ಕಾರು ಬಾವಿಯೊಳಕ್ಕೆ ಬಿದ್ದ ಪರಿಣಾಮ ಈ ಘಟನೆ ಸಂಭವಿಸಿದೆ. ಇದನ್ನೂ ಓದಿ: ನನ್ನ ಮುದ್ದಿನ ಮೊಮ್ಮಗಳು ಎಂದ ಅಜ್ಜನ ಖಾತೆಗೇ ಲವರ್​ ಜತೆ ಸೇರಿ ಕನ್ನ ಹಾಕಿದ … Continue reading ಮದುವೆಗೆ ಹೋದವರು ಮಸಣ ಸೇರಿದರು! ಬಾವಿಗೆ ಬಿದ್ದು ಆರು ಮಂದಿಯ ಸಾವು