ಕನ್ನಡ ರಾಜ್ಯೋತ್ಸವದಂದೇ ಇಹಲೋಕ ತ್ಯಜಿಸಿದ ವಿದ್ವಾಂಸ ಜ್ಯೋತಿ ಹೊಸೂರ: ದೇಹ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ

ಬೆಳಗಾವಿ: ಕನ್ನಡದ ಹಿರಿಯ ವಿದ್ವಾಂಸರು, ಖ್ಯಾತ ಸಾಹಿತಿ ಹಾಗೂ ಜಾನಪದ ತಜ್ಞರಾದ ಪ್ರೊ. ಜ್ಯೋತಿ ಹೊಸೂರ ಅವರು ಕನ್ನಡ ರಾಜ್ಯೋತ್ಸವದ ದಿನದಂದೇ ಇಹಲೋಹ ತ್ಯಜಿಸಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಸಾವಿನಲ್ಲಿಯೂ ಸಾರ್ಥಕತೆ ಮೆರೆದಿರುವ ಇವರ ಇಚ್ಛೆಯಂತೆ ಇವರ ದೇಹವನ್ನು ಕೆಎಲ್‌ಇ ಸೊಸೈಟಿಗೆ ದಾನ ಮಾಡಿರುವುದಾಗಿ ತಿಳಿದುಬಂದಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಮತ್ತು ಪ್ರಾಚಾರ್ಯರಾಗಿ ಮೂರು ದಶಕಗಳ ಕಾಲ ಇವರು ಕಾರ್ಯನಿರ್ವಹಿಸಿದ್ದಾರೆ. ಪುಟ್ಟ ಹಳ್ಳಿ ರಾಯಭಾಗದಲ್ಲಿ ವಾಸವಾಗಿದ್ದ ಜ್ಯೋತಿ ಹೊಸೂರ ಅವರ ಸಂಶೋಧನೆಗಳು … Continue reading ಕನ್ನಡ ರಾಜ್ಯೋತ್ಸವದಂದೇ ಇಹಲೋಕ ತ್ಯಜಿಸಿದ ವಿದ್ವಾಂಸ ಜ್ಯೋತಿ ಹೊಸೂರ: ದೇಹ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ